• Slide
    Slide
    Slide
    previous arrow
    next arrow
  • ಸಸಿ ನೆಟ್ಟು ಸಂತಸಪಟ್ಟ ಶ್ರೀನಿಕೇತನ ವಿದ್ಯಾರ್ಥಿಗಳು

    300x250 AD

    ಶಿರಸಿ: ಜಾಗತಿಕ ಪರಿಸರ ದಿನಾಚರಣೆಯ ಸಂದರ್ಭದಲ್ಲಿ ಶ್ರೀ ರಾಜರಾಜೇಶ್ವರಿ ವಿದ್ಯಾಸಂಸ್ಥೆ, ಸೋಂದಾ, ಇದರ ಅಡಿಯಲ್ಲಿ ನಡೆಯುತ್ತಿರುವ ಇಸಳೂರಿನ ಶ್ರೀನಿಕೇತನ ಸಿ.ಬಿ.ಎಸ್.ಇ. ಶಾಲೆಯ ವಿದ್ಯಾರ್ಥಿಗಳು ಶಿಕ್ಷಕವೃಂದದ ಮಾರ್ಗದರ್ಶನದಲ್ಲಿ ಜೂನ್ 5ರಂದು ವೃಕ್ಷಾರೋಪಣವನ್ನು ಮಾಡಿದರು. ಶೈಕ್ಷಣಿಕ ವರ್ಷದ ಆರಂಭದಲ್ಲಿಯೇ ಮಕ್ಕಳು ಸ್ವತಃ ತಾವೇ ಸರಸ್ವತಿ ವನದಲ್ಲಿ ಗಿಡಗಳನ್ನು ನೆಟ್ಟು ಸಂತಸಪಟ್ಟರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top