• Slide
    Slide
    Slide
    previous arrow
    next arrow
  • ಜೂ. 3ಕ್ಕೆ ‘ಮುಸ್ಸಂಜೆಯ ಆಲಾಪ – ಆತ್ಮಕಥನ ಪರಾಮರ್ಶೆ’ ಕಾರ್ಯಕ್ರಮ

    300x250 AD

    ಶಿರಸಿ: ಕನ್ನಡ ಸಾಹಿತ್ಯ ಪರಿಷತ್ ಶಿರಸಿ ತಾಲೂಕ ಘಟಕದ ಆಶ್ರಯದಲ್ಲಿ ಜೂನ್ -3ರ ಸಂಜೆ ನಾಲ್ಕು ಗಂಟೆಗೆ ಆರಾಧನಾ ಸಭಾಂಗಣದಲ್ಲಿ ಖ್ಯಾತ ಲೇಖಕ ಮೋಹನ ಹಬ್ಬುರವರ ‘ಮುಸ್ಸಂಜೆಯ ಆಲಾಪ – ಆತ್ಮಕಥನ ಪರಾಮರ್ಶೆ’ ಕಾರ್ಯಕ್ರಮ ಜರುಗಲಿದೆ. ಕೆವಿ ಜಿ ಬ್ಯಾಂಕ್ ನಿವೃತ್ತ ಎಜಿಎಂ ನಾರಾಯಣ ಯಾಜಿ ಸಾಹಿತ್ಯ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಸಾಪ ಶಿರಸಿ ಘಟಕದ ಅಧ್ಯಕ್ಷ ಜಿ. ಸುಬ್ರಾಯ ಭಟ್ ಬಕ್ಕಳ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ವಿಶ್ರಾಂತ ಪ್ರಾಚಾರ್ಯ ಆರ್. ಜಿ.ಹೆಗಡೆ ಧಾರವಾಡ, ವಿಮರ್ಶಕ ಸುಬ್ರಾಯ ಮತ್ತಿಹಳ್ಳಿ ‘ಹಿರಿಯ ಪತ್ರಕರ್ತ ಅಶೋಕ ಹಾಸ್ಯಗಾರ ಭಾಗವಹಿಸಲಿದ್ದಾರೆ. ಲೇಖಕ ಮೋಹನ್ ಹಬ್ಬು ಸಹ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು ಎಂದು. ಶಿರಸಿ ಕಸಾಪ ಗೌರವ ಕೋಶಾಧ್ಯಕ್ಷ ವಿ.ಆರ್ ಹೆಗಡೆ ಮತ್ತಿಘಟ್ಟಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top