Slide
Slide
Slide
previous arrow
next arrow

ರಾಮನಗರದಲ್ಲಿ ಬಿಜೆಪಿ ಅಭ್ಯರ್ಥಿ ಸುನೀಲ್ ಹೆಗಡೆ ಪರ ಪ್ರಚಾರ

300x250 AD

ಜೋಯಿಡಾ: ತಾಲೂಕಿನ ರಾಮನಗರ ಜಿ.ಪಂ.ಭಾಗದಲ್ಲಿ ಬಿಜೆಪಿ ಅಭ್ಯರ್ಥಿ ಸುನೀಲ್ ಹೆಗಡೆ ಪರ ರಾಮನಗರ ಗ್ರಾ.ಪಂ.ಅಧ್ಯಕ್ಷರು ಹಾಗೂ ಸದಸ್ಯರು ಮತ್ತು ಬಿಜೆಪಿ ಮುಖಂಡರು ಬಿರುಸಿನ ಪ್ರಚಾರ ಕೈಗೊಂಡರು.
  

ಈ ಬಾರಿ ಜೋಯಿಡಾ – ಹಳಿಯಾಳ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭಿವೃದ್ಧಿ ಸುನೀಲ್ ಹೆಗಡೆ ಪ್ರಚಂಡ ಗೆಲುವು ಸಾಧಿಸಲಿದ್ದಾರೆ, ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದರೆ ಹಿಂದೆದೂ ಆಗದ ಕೆಲಸಗಳು ಜೋಯಿಡಾ ತಾಲೂಕಿನಲ್ಲಿ ಆಗುತ್ತವೆ, ಮೊದಲನೆಯದಾಗಿ ರಾಮನಗರ ಜನತೆಗೆ ಕುಡಿಯುವ ನೀರಿನ ವ್ಯವಸ್ಥೆ ಆಗುತ್ತದೆ, ರಸ್ತೆ ,ಅರಣ್ಯ ಇಲಾಕೆ ಸಮಸ್ಯೆ ಬಗೆಹರಿಯುತ್ತದೆ ಎಂದು ರಾಮನಗರ ಬಿಜೆಪಿ ಮುಖಂಡ ಶಿವಾಜಿ ಗೋಸಾವಿ ಹೇಳಿದರು.
 

300x250 AD

ಈ ಸಂದರ್ಭದಲ್ಲಿ ರಮೇಶ ಗಾವಡೆ, ಗಿರೀಶ್ ಗೋಸಾವಿ, ಗ್ರಾ.ಪಂ ಅಧ್ಯಕ್ಷೆ ರೋಹಿಣಿ ಬೋಸಲೆ, ಸೇರಿದಂತೆ ಮಹಿಳೆಯರು ಮತ್ತು ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top