Slide
Slide
Slide
previous arrow
next arrow

ಗೋಕರ್ಣದ ವಿವಿಧ ಭಾಗಗಳಲ್ಲಿ ನಿವೇದಿತ್ ಆಳ್ವಾ ಪ್ರಚಾರ

300x250 AD

ಗೋಕರ್ಣ: ಕಾಂಗ್ರೆಸ್ ಅಭ್ಯರ್ಥಿ ನಿವೇದಿತ್ ಆಳ್ವಾ ಗೋಕರ್ಣದ ಸುತ್ತಮುತ್ತಲಿನಲ್ಲಿ ಪ್ರಚಾರ ಕಾರ್ಯ ಕೈಗೊಂಡಿದ್ದು, ಗಂಗಾವಳಿಯ ಕಾಂಗ್ರೆಸ್ ಮುಖಂಡ ಹನೀಫ್ ಸಾಬ್ ಅವರ ಮನೆಗೆ ಬೇಟಿ ನೀಡಿ ಕಾರ್ಯಕರ್ತರೊಂದಿಗೆ ಸಮಾಲೋಚನೆ ನಡೆಸಿದರು.
ನಿವೇದಿತ್ ಆಳ್ವಾ ಮಾತನಾಡಿ, ಕಾಂಗ್ರೆಸ್ ಯಾವತ್ತಿಗೂ ಜಾತಿ ಧರ್ಮವನ್ನು ಮಾಡುತ್ತ ಕುತಿಲ್ಲ. ಎಲ್ಲರನ್ನು ಒಂದಾಗಿ ಕಾಣುತ್ತದೆ. ನನ್ನ ತಾಯಿ ಮಾರ್ಗರೇಟ್ ಆಳ್ವಾ ಕೂಡ ರಾಜಕಾರಣಿಯಾಗಿದ್ದು, ಕ್ಷೇತ್ರ ಮತ್ತು ಜಿಲ್ಲೆಯ ಎಲ್ಲ ಆಗುಹೋಗುಗಳ ಬಗ್ಗೆ ಅವರಿಗೆ ಮಾಹಿತಿ ಇದೆ. ಹಾಗೇ ಪ್ರತಿಯೊಬ್ಬರು ಕೂಡ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸುತ್ತಿದ್ದಾರೆ. ಗೋಕರ್ಣ ಭಾಗದಲ್ಲಿಯೂ ಕೂಡ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ನಾನು ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷನಿದ್ದ ಸಂದರ್ಭದಲ್ಲಿ ಮಾಡಿದ್ದೇನೆ ಎಂದರು.

300x250 AD
Share This
300x250 AD
300x250 AD
300x250 AD
Back to top