Slide
Slide
Slide
previous arrow
next arrow

ಜೆಡಿಎಸ್ ಗ್ರಾಮೀಣ ಘಟಕದ ನೂತನ ಉಪಾಧ್ಯಕ್ಷರ ಆಯ್ಕೆ

300x250 AD

ಶಿರಸಿ : ಶಿರಸಿ ಜೆಡಿಎಸ್ ಗ್ರಾಮೀಣ ಘಟಕದ ನೂತನ ಉಪಾಧ್ಯಕ್ಷರಾಗಿ ವಸಂತ ಎಮ್ ನಾಯ್ಕ ಕಿಬ್ಬಳ್ಳಿ ಹಾಗೂ ಚಂದು ಲಿಂಗು ಮರಾಠಿ ಅವರನ್ನು ನೇಮಕ ಮಾಡಲಾಯಿತು.ನೇಮಕ‌ ಮಾಡಿದ ಆದೇಶ ಪತ್ರವನ್ನು ಜೆಡಿಎಸ್ ಕಚೇರಿಯಲ್ಲಿ ಅಭ್ಯರ್ಥಿಯಾದ ಉಪೇಂದ್ರ ಪೈ ವಿತರಿಸಿದರು. ತಕ್ಷಣ ಈ ಜವಾಬ್ದಾರಿಯನ್ನು ವಹಿಸಿಕೊಂಡು ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳುವಂತೆ ಸೂಚಿಸಿದರು. ಈ ಸಂದರ್ಭದಲ್ಲಿ ಶಶಾಂಕ್ ಹೊನ್ನಾವರ, ಮಂಜುನಾಥ್ ನಾಯ್ಕ ಹಾಗೂ ಮತ್ತಿತರರು ಉಪಸ್ಥಿತರಿದ್ದರು

300x250 AD
Share This
300x250 AD
300x250 AD
300x250 AD
Back to top