Slide
Slide
Slide
previous arrow
next arrow

ಚಿಣ್ಣರ ಹೆಜ್ಜೆಯಲ್ಲಿ ಡಾ.ಅಂಬೇಡ್ಕರ್ ಜಯಂತಿ

300x250 AD

ಕಾರವಾರ: ಚಿಣ್ಣರ ಹೆಜ್ಜೆ ಬೇಸಿಗೆ ರಜಾ ಶಿಬಿರದಲ್ಲಿ ಡಾ.ಬಿ.ಆರ್.ಅಂಬೇಡ್ಕರ್‌ರವರ 132ನೇ ಜನ್ಮದಿನವನ್ನು ಶಿಬಿರಾರ್ಥಿಗಳೊಂದಿಗೆ ಹಾಗೂ ಶಿಕ್ಷಕ ವೃಂದದವರು ಆಚರಿಸಿದರು.
ಈ ಕಾರ್ಯಕ್ರಮವನ್ನು ದೀಪ ಬೆಳಗುವ ಮೂಲಕ ಸ್ಟಾರ್ ಚಾಯ್ಸ್ ನೃತ್ಯ ಕಲಾ ಕೇಂದ್ರದ ಗೌರವಾಧ್ಯಕ್ಷ ಗಿರೀಶ ರಾವ್‌ರವರು ಚಾಲನೆ ನೀಡಿದರು. ಜೆನೆಟಿಕ್ ಸ್ಮಾರ್ಟ್ ಸೊಲ್ಯೂಷನ್ ವ್ಯವಸ್ಥಾಪಕಿ ಅಕ್ಷತಾ ಮಹೇಶ್ ಸಂವಿಧಾನ ಶಿಲ್ಪಿ ಅಂಬೇಡ್ಕರ್‌ರವರಿಗೆ ನುಡಿ ನಮನವನ್ನು ಅರ್ಪಿಸಿದರು.
ಯೋಗ ಶಿಕ್ಷಕ ಪ್ರಶಾಂತ್ ರೇವಣಕರ, ನಿವೃತ್ತ ಪೊಲೀಸ್ ಅಧಿಕಾರಿ ಶ್ರೀಪಾದ ನಾಯ್ಕ್, ಅಧ್ಯಕ್ಷ ರೋಹಿದಾಸ ಬಾನಾವಳಿ, ಜ್ಯೋತಿ ನಾಯ್ಕ, ಗುರುದಾಸ ಲೋಲೇಕರ, ಸುಲಕ್ಷಾ, ಅಭಿಷೇಕ ನೇತ್ರೇಕರ, ಯಶೋಧಾ, ಗೀತಾ ಬಾಬಾ ಸಾಹೇಬ ಅಂಬೇಡ್ಕರ್‌ರವರಿಗೆ ಪುಷ್ಪನಮನವನ್ನು ಅರ್ಪಿಸಿದರು. ಟೋನಿ, ಕುಮಾರ, ಶುಭಂ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಎಲ್.ತ್ರಿವೇಣಿಯವರು ನಿರೂಪಿಸಿದರು.

300x250 AD
Share This
300x250 AD
300x250 AD
300x250 AD
Back to top