• Slide
    Slide
    Slide
    previous arrow
    next arrow
  • ಸವಿತಾ ಸಮಾಜದವರಿಂದ ಉಪೇಂದ್ರ‌ ಪೈಗೆ ಸನ್ಮಾನ

    300x250 AD

    ಶಿರಸಿ : ಸವಿತಾ ಸಮಾಜ ಭಾಂದವರು ದಾನಿ ಉಪೇಂದ್ರ ಪೈ ಅವರ ಸಮಾಜಮುಖಿ ಕಾರ್ಯಗಳನ್ನು ಗುರುತಿಸಿ ಹಾಗೂ ಕರೋನಾದಂತಹ ಸಂಕಷ್ಟ ಕಾಲದಲ್ಲಿ ಸವಿತಾ ಸಮಾಜದ ಭಾಂದವರನ್ನು ಎಲ್ಲ ರೀತಿಯ ನೆರವು ನೀಡಿದಕ್ಕಾಗಿ ಅವರನ್ನು ಜೆಡಿಎಸ್ ಕಚೇರಿಯಲ್ಲಿ ಸನ್ಮಾನಿಸಿ ಗೌರವಿಸಿದರು.

    ಈ ಸಂದರ್ಭದಲ್ಲಿ ಸವಿತಾ ಸಮಾಜದ ಅಧ್ಯಕ್ಷ ಹರ್ಷಾ ಭಂಡಾರಿ, ಉಪಾಧ್ಯಕ್ಷ ಮಹೇಶ್ ಕೊಲ್ಲಾಪುರ, ಅರುಣ್ ಭಾಟಿಯಾ, ಜಿತೇಂದ್ರ, ಭರತ್, ಗೋಪಾಲ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top