Slide
Slide
Slide
previous arrow
next arrow

ವಿ.ಎಸ್.ಪಾಟೀಲ್‌ಗೆ ಕಾಂಗ್ರೆಸ್ ಟಿಕೆಟ್; ಕಾರ್ಯಕರ್ತರ ಸಂಭ್ರಮ

300x250 AD

ಮುಂಡಗೋಡ: ಯಲ್ಲಾಪುರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯನ್ನಾಗಿ ವಿ.ಎಸ್.ಪಾಟೀಲ್ ಅವರನ್ನು ಆಯ್ಕೆ ಮಾಡಿದ್ದಕ್ಕಾಗಿ ಪಕ್ಷದ ಕಾರ್ಯಕರ್ತರು ಪಟ್ಟಣದ ಬಸ್ ನಿಲ್ದಾಣದ ಬಳಿ ಸಿಹಿ ಹಂಚಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಪಿ.ಜಿ.ತಂಗಚನ, ಮಂಜುನಾಥ ಪಾಟೀಲ್, ನಾಗರಾಜ ಹಂಚಿನಮನಿ, ಬಸವರಾಜ ನಡುವಿನಮನಿ, ವಾಧಿರಾಜ, ರವಿಂದ್ರಗೌಡ ಪಾಟೀಲ್, ಬಾಪುಗೌಡ ಪಾಟೀಲ್, ರಾಜು ಕುಟ್ರಿ, ನಾಗರಾಜ ತಿಮ್ಮಾಪುರ, ಪ್ರಕಾಶ ಚಂದಾಪುರ ಹಾಗೂ ದ್ಯಾಮಣ್ಣ ಮಡ್ಲಿ ಇದ್ದರು.

300x250 AD
Share This
300x250 AD
300x250 AD
300x250 AD
Back to top