• Slide
    Slide
    Slide
    previous arrow
    next arrow
  • ಇಂಡೋರ್ ಗಾರ್ಡನಿಂಗ್ ತರಬೇತಿ ಕಾರ್ಯಾಗಾರ ಯಶಸ್ವಿ

    300x250 AD

    ಶಿರಸಿ: ಇಲ್ಲಿನ ಆದರ್ಶ ವನಿತಾ ಸಮಾಜ ಸಭಾಭವನದಲ್ಲಿ ಇತ್ತೀಚೆಗೆ ಇಂಡೋರ್ ಗಾರ್ಡನಿಂಗ್ ಕುರಿತು ತರಬೇತಿ ಕಾರ್ಯಾಗಾರ ಯಶಸ್ವಿಯಾಗಿ ನೆರವೇರಿತು.

    ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಹರಿದ್ರೇಖಾ ಕಂಪನಿಯ ಶ್ರೀಮತಿ ಸೀಮಾ ಸುಜಯ್ ಭಟ್ ಹೊಸಳ್ಳಿ ಒಳಾಂಗಣ ಸಸ್ಯ ಪಾಲನೆ, ಪೋಷಣೆ ಬಗ್ಗೆ ವಿಸ್ತೃತ ಮಾಹಿತಿ ನೀಡಿದರು.

    300x250 AD

    ಕಾರ್ಯಕ್ರಮದಲ್ಲಿ ಆದರ್ಶ ವನಿತಾ ಸಮಾಜದ ಅಧ್ಯಕ್ಷೆ ಶ್ರೀಮತಿ ಸೀತಾ ಕೂರ್ಸೆ, ಉಪಾಧ್ಯಕ್ಷೆ ಶ್ರೀಮತಿ ಮಂಗಳಾ ಹಬ್ಬು ಉಪಸ್ಥಿತರಿದ್ದರು. ಶ್ರೀಮತಿ‌ ಜ್ಯೋತಿ ಹೆಗಡೆ ಕಾರ್ಯಕ್ರಮವನ್ನು ನಿರೂಪಿಸಿದರೆ, ಶ್ರೀಮತಿ ಶಾಂತಲಾ ಹೆಗಡೆ ವಂದಿಸಿದರು.

    Share This
    300x250 AD
    300x250 AD
    300x250 AD
    Leaderboard Ad
    Back to top