Slide
Slide
Slide
previous arrow
next arrow

ಇಂಡೋರ್ ಗಾರ್ಡನಿಂಗ್ ತರಬೇತಿ ಕಾರ್ಯಾಗಾರ ಯಶಸ್ವಿ

300x250 AD

ಶಿರಸಿ: ಇಲ್ಲಿನ ಆದರ್ಶ ವನಿತಾ ಸಮಾಜ ಸಭಾಭವನದಲ್ಲಿ ಇತ್ತೀಚೆಗೆ ಇಂಡೋರ್ ಗಾರ್ಡನಿಂಗ್ ಕುರಿತು ತರಬೇತಿ ಕಾರ್ಯಾಗಾರ ಯಶಸ್ವಿಯಾಗಿ ನೆರವೇರಿತು.

ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಹರಿದ್ರೇಖಾ ಕಂಪನಿಯ ಶ್ರೀಮತಿ ಸೀಮಾ ಸುಜಯ್ ಭಟ್ ಹೊಸಳ್ಳಿ ಒಳಾಂಗಣ ಸಸ್ಯ ಪಾಲನೆ, ಪೋಷಣೆ ಬಗ್ಗೆ ವಿಸ್ತೃತ ಮಾಹಿತಿ ನೀಡಿದರು.

300x250 AD

ಕಾರ್ಯಕ್ರಮದಲ್ಲಿ ಆದರ್ಶ ವನಿತಾ ಸಮಾಜದ ಅಧ್ಯಕ್ಷೆ ಶ್ರೀಮತಿ ಸೀತಾ ಕೂರ್ಸೆ, ಉಪಾಧ್ಯಕ್ಷೆ ಶ್ರೀಮತಿ ಮಂಗಳಾ ಹಬ್ಬು ಉಪಸ್ಥಿತರಿದ್ದರು. ಶ್ರೀಮತಿ‌ ಜ್ಯೋತಿ ಹೆಗಡೆ ಕಾರ್ಯಕ್ರಮವನ್ನು ನಿರೂಪಿಸಿದರೆ, ಶ್ರೀಮತಿ ಶಾಂತಲಾ ಹೆಗಡೆ ವಂದಿಸಿದರು.

Share This
300x250 AD
300x250 AD
300x250 AD
Back to top