Slide
Slide
Slide
previous arrow
next arrow

ಜಲಾಶಯದಲ್ಲಿ ಮುಳಗಿದ್ದ ವ್ಯಕ್ತಿ: ಸ್ವತಃ ನೀರಿಗಿಳಿದು ಹೊರತೆಗೆದ ಪಿಎಸ್‌ಐ

300x250 AD

ಮುಂಡಗೋಡ: ಸ್ವತಃ ಪಿಎಸ್‌ಐಯೊಬ್ಬರು ನೀರಿಗಿಳಿದು ಮೃತದೇಹ ಹೊರತೆಗೆದಿರುವ ಘಟನೆ ನಡೆದಿದೆ.
ತಾಲೂಕಿನ ನ್ಯಾಸರ್ಗಿ ಜಲಾಶಯದಲ್ಲಿ ಲಕ್ಷ್ಮಣ ಭೋವಿ (46) ಎಂಬಾತ ಮುಳುಗಿದ್ದ. ಈ ಬಗ್ಗೆ ಅಗ್ನಿಶಾಮಕ ದಳಕ್ಕೆ ಕರೆ ಬಂದ ಹಿನ್ನಲೆಯಲ್ಲಿ ಸಿಬ್ಬಂದಿ ಸ್ಥಳಕ್ಕಾಗಮಿಸಿ ಹುಡುಕಾಟ ಆರಂಭಿಸಿದ್ದರು. ಅಷ್ಟರಲ್ಲೇ ಸ್ಥಳಕ್ಕಾಗಮಿಸಿದ ಎನ್.ಡಿ.ಜಕ್ಕಣ್ಣನವರ್ ನೀರಿಗೆ ಹಾರಿ, ಶವವನ್ನ ಹುಡುಕಿ ಮೇಲಕ್ಕೆತ್ತಲು ನೆರವಾದರು.
ಸಾಲದ ಶೂಲಕ್ಕೆ ಸಿಲುಕಿದ್ದ ಮೃತನು ಸಾಲ ತುಂಬುವoತೆ ಬ್ಯಾಂಕಿನಿoದ ನೋಟಿಸ್ ಬಂದ ಹಿನ್ನಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಹೇಳಲಾಗುತ್ತಿದೆ. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

300x250 AD
Share This
300x250 AD
300x250 AD
300x250 AD
Back to top