Slide
Slide
Slide
previous arrow
next arrow

ಮಾ.30ಕ್ಕೆ ಮಂಜುಗುಣಿಯಲ್ಲಿ ರಾಮನವಮಿ ಪ್ರಯುಕ್ತ ಸಂಗೀತ ಸೇವೆ

300x250 AD

ಶಿರಸ: ತಾಲೂಕಿನ ಶ್ರೀಕ್ಷೇತ್ರ ಮಂಜುಗುಣಿಯಲ್ಲಿ ಮಾ.3೦ ಗುರುವಾರ ರಾಮನವಮಿ ಪ್ರಯುಕ್ತ ಗಾಯನ ಸೇವೆ ಕಾರ್ಯಕ್ರಮ ನಡೆಯಲಿದೆ.

ಬೆಳಿಗ್ಗೆ 8 ಗಂಟೆಯಿಂದ ಪ್ರಾರಂಭವಾಗುವ ಗಾನಸೇವೆಯಲ್ಲಿ ಖ್ಯಾತ ಗಾಯಕ ಜಯತೀರ್ಥ ಮೇವುಂಡಿಯವರ ಶಾಸ್ತ್ರೀಯ ಸಂಗೀತ ಸೇರಿದಂತೆ, ಪ್ರಸಿದ್ಧ ಗಾಯಕಿ ಶ್ರೀಮತಿ ವಾಣಿ ಹರ್ಡೀಕರ್,ಕು. ವಿಭಾ ಹೆಗಡೆ ಯಲ್ಲಾಪುರ ಹಾಗೂ ಕಲಾವಿದರು ಪಾಲ್ಗೊಳ್ಳಲಿದ್ದಾರೆ. ಗಾಯನ ಕಾರ್ಯಕ್ರಮಕ್ಕೆ ಹಾರ್ಮೋನಿಯಂನಲ್ಲಿ ಸತೀಶ್ ಭಟ್ ಹೆಗ್ಗಾರ್, ತಬಲಾದಲ್ಲಿ ಗುರುರಾಜ ಆಡುಕಳಾ ಹಾಗೂ ಗಣೇಶ್ ಗುಂಡ್ಕಲ್ ಸಾಥ್ ನೀಡಲಿದ್ದಾರೆ.

300x250 AD

ಸಂಗೀತಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಕಾರ್ಯಕ್ರಮ ಚಂದಗಾಣಿಸಲು ಕೋರಲಾಗಿದೆ.

Share This
300x250 AD
300x250 AD
300x250 AD
Back to top