• Slide
    Slide
    Slide
    previous arrow
    next arrow
  • ಹನಿ ಬಳಸಿ ಮೂರು‌ ಉತ್ಪನ್ನ ಬಿಡುಗಡೆ

    300x250 AD

    ಶಿರಸಿ: ಜೇನಿನ ಹನಿ ಬಳಸಿ ಮೂರು ಉತ್ಪನ್ನಗಳನ್ನು ನಗರದ ತೋಟಗಾರಿಕಾ ಇಲಾಖೆಯ ಆವಾರದಲ್ಲಿ ನಡೆದ ಫಲ ಪುಷ್ಪ ಮೇಳದಲ್ಲಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಬಿಡುಗಡೆಗೊಳಿಸಿದರು.

    ಪ್ರಧಾನಿ‌ ನರೇಂದ್ರ ಮೋದಿ ಹೊಗಳಿದ ಜೇನು ಕೃಷಿ‌ಕ‌ ಮಧುಕೇಶ್ವರ ಹೆಗಡೆ ಅವರು ಮಧು ಬಿ ನರ್ಸರಿ‌ ಮೂಲಕ ಸಿದ್ಧಗೊಳಿಸಿದ ಜೇನಿನ ಪರಾಗ ಬಳಸಿದ ಬಿ ಪೋಲನ್ ಹೆಸರಿನ ಸೋಪು, ಸವಿ ಮಧು ಇಂಡಸ್ಟ್ರೀಯ ತೂಕ ಇಳಿಸುವ ಗಾರ್ಸಿನಿಯಾ ಪಿಕಲ್ಸ, ಹಾಗೂ ಆಮ್ಲಾಶ್ವಗಂಧ ಲೇಹವನ್ನು ಬಿಡುಗಡೆಗೊಳಿಸಿದರು.

    300x250 AD

    ಈ ವೇಳೆ ತೋಟಗಾರಿಕಾ ಇಲಾಖೆ ಉಪ ನಿರ್ದೇಶಕ ಬಿ.ಪಿ.ಸತೀಶ, ಹಿರಿಯ ಸಹಾಯಕ ನಿರ್ದೇಶಕ ಸತೀಶ ಹೆಗಡೆ, ಮಧುಕೇಶ್ವರ ಹೆಗಡೆ ಇತರರು ಇದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top