Slide
Slide
Slide
previous arrow
next arrow

ಎಚ್.ಡಿ. ಕುಮಾರಸ್ವಾಮಿಗೆ ಹೂವಿನ ಪ್ರಸಾದ ನೀಡಿದ ಮಹಾಗಣಪತಿ

300x250 AD

ಗೋಕರ್ಣ: ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪೂಜೆ ಸಲ್ಲಿಸುವ ವೇಳೆ ಪುಷ್ಪ ಪ್ರಸಾದವಾಗಿದೆ.
ಪಂಚರತ್ನ ಯಾತ್ರೆಯ ನಿಮಿತ್ತ ಗೋಕರ್ಣಕ್ಕೆ ಆಗಮಿಸಿದ್ದ ಕುಮಾರಸ್ವಾಮಿಯವರು ಮಹಾಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು. ಈ ವೇಳೆ ಅರ್ಚಕರು, ಪಂಚರತ್ನ ಯಾತ್ರೆ ಯಶಸ್ವಿಯಾಗಲಿ. ಕುಮಾರಸ್ವಾಮಿಯವರು ಸಿಎಂ ಆಗಲಿ ಎಂದು ಪ್ರಾರ್ಥಿಸಿಕೊಂಡ ಕ್ಷಣದಲ್ಲೇ ಗಣಪತಿಯ ತಲೆಯ ಮೇಲಿಂದ ಬಲಕ್ಕೆ ಹೂವಿನ ಪ್ರಸಾದವಾಗಿದೆ.
ಅರ್ಚಕರು ಬಿದ್ದ ಹೂವನ್ನು ಎತ್ತಿ ಕುಮಾರಸ್ವಾಮಿಗೆ ನೀಡಿ, ನೀವು ಮತ್ತೆ ಮುಖ್ಯಮಂತ್ರಿಯಾಗುತ್ತೀರೆoದು ಗಣಪತಿಯೇ ಪ್ರಸಾದ ನೀಡಿದ್ದಾನೆ. ಸಿಎಂ ಆದ ಬಳಿಕ ಮತ್ತೆ ಗೋಕರ್ಣಕ್ಕೆ ಬನ್ನಿ ಎಂದು ಹೇಳಿದರು. ಕುಮಾರಸ್ವಾಮಿಯವರು ಪ್ರಸಾದವನ್ನು ಸಂತಸದಿoದ ಸ್ವೀಕರಿಸಿ ತೆರಳಿದರು.

300x250 AD
Share This
300x250 AD
300x250 AD
300x250 AD
Back to top