• Slide
    Slide
    Slide
    previous arrow
    next arrow
  • ಎಚ್.ಡಿ. ಕುಮಾರಸ್ವಾಮಿಗೆ ಹೂವಿನ ಪ್ರಸಾದ ನೀಡಿದ ಮಹಾಗಣಪತಿ

    300x250 AD

    ಗೋಕರ್ಣ: ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪೂಜೆ ಸಲ್ಲಿಸುವ ವೇಳೆ ಪುಷ್ಪ ಪ್ರಸಾದವಾಗಿದೆ.
    ಪಂಚರತ್ನ ಯಾತ್ರೆಯ ನಿಮಿತ್ತ ಗೋಕರ್ಣಕ್ಕೆ ಆಗಮಿಸಿದ್ದ ಕುಮಾರಸ್ವಾಮಿಯವರು ಮಹಾಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು. ಈ ವೇಳೆ ಅರ್ಚಕರು, ಪಂಚರತ್ನ ಯಾತ್ರೆ ಯಶಸ್ವಿಯಾಗಲಿ. ಕುಮಾರಸ್ವಾಮಿಯವರು ಸಿಎಂ ಆಗಲಿ ಎಂದು ಪ್ರಾರ್ಥಿಸಿಕೊಂಡ ಕ್ಷಣದಲ್ಲೇ ಗಣಪತಿಯ ತಲೆಯ ಮೇಲಿಂದ ಬಲಕ್ಕೆ ಹೂವಿನ ಪ್ರಸಾದವಾಗಿದೆ.
    ಅರ್ಚಕರು ಬಿದ್ದ ಹೂವನ್ನು ಎತ್ತಿ ಕುಮಾರಸ್ವಾಮಿಗೆ ನೀಡಿ, ನೀವು ಮತ್ತೆ ಮುಖ್ಯಮಂತ್ರಿಯಾಗುತ್ತೀರೆoದು ಗಣಪತಿಯೇ ಪ್ರಸಾದ ನೀಡಿದ್ದಾನೆ. ಸಿಎಂ ಆದ ಬಳಿಕ ಮತ್ತೆ ಗೋಕರ್ಣಕ್ಕೆ ಬನ್ನಿ ಎಂದು ಹೇಳಿದರು. ಕುಮಾರಸ್ವಾಮಿಯವರು ಪ್ರಸಾದವನ್ನು ಸಂತಸದಿoದ ಸ್ವೀಕರಿಸಿ ತೆರಳಿದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top