Slide
Slide
Slide
previous arrow
next arrow

ವಿಜಯ ಸಂಕಲ್ಪ ಅಭಿಯಾನ :ಎಸ್.ವಿ.ಸಂಕನೂರು ಉಪಸ್ಥಿತಿ

300x250 AD

ಕಾರವಾರ: ಬಿಜೆಪಿ ಕಾರವಾರ ನಗರ ಮಂಡಲದ ವತಿಯಿಂದ ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರು ಉಪಸ್ಥಿತಿಯಲ್ಲಿ ಬೂತ್ ಅಧ್ಯಕ್ಷರ ನೇತೃತ್ವದಲ್ಲಿ ನಗರಸಭೆ ವ್ಯಾಪ್ತಿಯ ವಾರ್ಡ್ ಸಂಖ್ಯೆ 17ರ ತಾಮ್ಸೆವಾಡದಲ್ಲಿ ವಿಜಯ ಸಂಕಲ್ಪ ಅಭಿಯಾನ ನಡೆಯಿತು.

ಈ ಸಂದರ್ಭದಲ್ಲಿ ನಗರ ಮಂಡಲ ಅಧ್ಯಕ್ಷ ನಾಗೇಶ್ ಕುರುಡೇಕರ್, ನಗರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷೆ ಸುಜಾತ ತಾಮಸೆ, ಸದಸ್ಯರಾದ ಉಲ್ಲಾಸ್ ಕೇಣಿ, ಹನುಮಂತ್ ತಳವಾರ್, ಸುನಿಲ್ ತಾಮ್ಸೆ, ಲಕ್ಷ್ಮೀಕಾಂತ್ ಧುರಿ, ಉಲ್ಲಾಸ್ ಭಟ್, ಸಂತೋಷ್ ತಾಮ್ಸೆ, ಗಣಪತಿ ಗುನಗಿ, ಎಂ.ಆರ್.ಭಟ್, ಬಿಜೆಪಿ ಕಾರ್ಯಕರ್ತರು ಹಾಗೂ ಸ್ಥಳೀಯರು ಇದ್ದರು.

300x250 AD
Share This
300x250 AD
300x250 AD
300x250 AD
Back to top