Slide
Slide
Slide
previous arrow
next arrow

ಫೆ.2ಕ್ಕೆ ಚಂದನ ಪಿ.ಯು. ವಾರ್ಷಿಕ ಹಬ್ಬ

300x250 AD

ಶಿರಸಿ: ಮಿಯಾರ್ಡ್ಸ್ ಸಂಸ್ಥೆಯ ಚಂದನ ಪದವಿಪೂರ್ವ ಕಾಲೇಜಿನ ಚಂದನ ಪಿ.ಯು. ವಾರ್ಷಿಕ ಹಬ್ಬ ಮತ್ತು ಬಹುಮಾನ ವಿತರಣಾ ಸಮಾರಂಭವನ್ನು  ಫೆ.2ರಂದು‌ ಗೌಡಳ್ಳಿ ಚಂದನ ಪಿಯು ಕಾಲೇಜಿನ‌ ಆವರಣದಲ್ಲಿ ಆಯೋಜಿಸಲಾಗಿದೆ.

ಕಾರ್ಯಕ್ರಮದ ಉದ್ಘಾಟಕರಾಗಿ ಜೀವಜಲ ಕಾರ್ಯಪಡೆ ಅಧ್ಯಕ್ಷ ಹಾಗೂ ಸಾಮಾಜಿಕ ಕಾರ್ಯಕರ್ತ ಶ್ರೀನಿವಾಸ ಹೆಬ್ಬಾರ ಆಗಮಿಸಲಿದ್ದು, ಮುಖ್ಯ ಅತಿಥಿಗಳಾಗಿ ಎ. ವಿ. ಬಾಳಿಗಾ ಮಹಾವಿದ್ಯಾಲಯ ನಿವೃತ್ತ ಪ್ರಾಚಾರ್ಯ ಡಾ. ಮಹೇಶ ಅಡಕೊಳಿ, ಅತಿಥಿಗಳಾಗಿ ಮಿಯಾರ್ಡ್ಸ್ ಸಂಸ್ಥೆ ಅಧ್ಯಕ್ಷ ಎಸ್. ಆರ್. ಹೆಗಡೆ, ಅಧ್ಯಕ್ಷರಾಗಿ ಚಂದನ ಪದವಿಪೂರ್ವ ಕಾಲೇಜು, ಅಧ್ಯಕ್ಷ ವಿ.ಜಿ.ಜೋಷಿ ಆಗಮಿಸಲಿದ್ದಾರೆ. ಮಿಯಾರ್ಡ್ಸ್ ಉಪಾಧ್ಯಕ್ಷ ರಮೇಶ ಹೆಗಡೆ,‌ಮಿಯಾರ್ಡ್ಸ್ ಸಂಸ್ಥೆ ಸಂಸ್ಥಾಪಕ ಹಾಗೂ ಕಾರ್ಯದರ್ಶಿ ಎಲ್.ಎಂ.ಹೆಗಡೆ, ಚಂದನ ಪದವಿಪೂರ್ವ ಕಾಲೇಜು ಉಪಸಮಿತಿ ಸಿಇಒ ಸಿ.ಡಿ.ನಾಯ್ಕ್,ಚಂದನ ಪದವಿಪೂರ್ವ ಕಾಲೇಜು ಉಪಸಮಿತಿ ಸದಸ್ಯರುಗಳಾದ ಡಾ.ಶಿವರಾಮ ಕೆ.ವಿ., ವಿನಯ‌ ಜೋಷಿ,‌ಸೀತಾರಾಮ ಹೆಗಡೆ, ಕಿರಣ್ ಭಟ್,ಟ್ರಸ್ಟೀ ಸತೀಶ ಹೆಗಡೆ ಉಪಸ್ಥಿತರಿರಲಿದ್ದಾರೆ.

300x250 AD
Share This
300x250 AD
300x250 AD
300x250 AD
Back to top