• Slide
    Slide
    Slide
    previous arrow
    next arrow
  • ತಾಳಗುಪ್ಪ- ಹುಬ್ಬಳ್ಳಿ ರೈಲು ಮಾರ್ಗದ ಶಂಕುಸ್ಥಾಪನೆಗೆ ಮನವಿ

    300x250 AD

    ಸಿದ್ದಾಪುರ: ಮಲೆನಾಡಿನ ಪ್ರಮುಖ ಯೋಜನೆಗಳಲ್ಲಿ ಒಂದಾಗಿರುವ ಶಿವಮೊಗ್ಗ- ತಾಳಗುಪ್ಪ- ಸಿದ್ದಾಪುರ- ಹುಬ್ಬಳ್ಳಿ ನೂತನ ಬಿ.ಜಿ.ರೈಲು ಮಾರ್ಗದ ಕಾಮಗಾರಿ ಶಂಕುಸ್ಥಪನೆ ನೆರೆವೇರಿಸಬೇಕು ಎಂದು ಜಾಗೃತ ನಾಗರಿಕ ವೇದಿಕೆಯ ಪದಾಧಿಕಾರಿಗಳು ಶಿವಮೊಗ್ಗ ಸಂಸದ ಬಿ.ವೈ ರಾಘವೇಂದ್ರ ಅವರಿಗೆ ಮನವಿ ಮಾಡಿದೆ.
    ಈ ಕುರಿತು ಅವರಿಗೆ ಮನವಿ ನೀಡಿ ಕಾಮಗಾರಿ ಶೀಘ್ರ ಪ್ರಾರಂಭ ಆಗುವಂತೆ ಆಗಬೇಕು. ಅದರ ಭೂಮಿ ಪೂಜೆ ನೆರೆವೇರಿಸಿ ಕೆಲಸ ಆರಂಭಿಸುವOತೆ ಮನವಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಜಾಗ್ರತ ನಾಗರಿಕ ವೇದಿಕೆ ಪ್ರಧಾನ ಕಾರ್ಯದರ್ಶಿ ವಾಸುದೇವ ಬಿಳಗಿ, ಪ್ರಮುಖರಾದ ಅಮರನಾಥ ವಿ.ಭಟ್ಟಿ, ಅಣ್ಣಪ್ಪ ನಾಯ್ಕ ಶಿರಳಗಿ, ಕೃಷ್ಣಮೂರ್ತಿ ಭೊಂಗಾಳೆ, ಮತ್ತಿತರರು ಉಪಸ್ಥಿತರಿದ್ದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top