Slide
Slide
Slide
previous arrow
next arrow

ಕಾನಗೋಡ ಗ್ರೂಪ್ ವಿಎಸ್ಎಸ್ ನಿ. ಯಡಳ್ಳಿ- ಅಮೃತ ಮಹೋತ್ಸವ- ಜಾಹಿರಾತು

300x250 AD

ಕಾನಗೋಡ ಗ್ರೂಪ್ ವಿವಿಧೋದ್ದೇಶಗಳ ಸಹಕಾರಿ ಸಂಘ ನಿಯಮಿತ ಯಡಳ್ಳಿ

ಶ್ರೀ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳ ದಿವ್ಯಾಶೀರ್ವಾದಗಳೊಂದಿಗೆ

🌷 ಅಮೃತ ಮಹೋತ್ಸವ ಸಮಾರಂಭ 🌷

ದಿನಾಂಕ: ಜನವರಿ,18, 2023
ಸ್ಥಳ: ಯಡಳ್ಳಿ

ಉದ್ಘಾಟನಾ ಸಮಾರಂಭ ಬೆಳಿಗ್ಗೆ 1೦ ಘಂಟೆಗೆ

ಉದ್ಘಾಟಕರು: ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿ
ಮಾನ್ಯ ವಿಧಾನಸಭಾಧ್ಯಕ್ಷರು

ಅಧ್ಯಕ್ಷತೆ : ಶ್ರೀ ಗಣಪತಿ ರಾಮಚಂದ್ರ ಹೆಗಡೆ ಬೆಳ್ಳೆಕೇರಿ
ಅಧ್ಯಕ್ಷರು, ಕಾನಗೋಡ ಗ್ರೂಪ್ ವಿವಿಧೋದ್ದೇಶಗಳ ಸಹಕಾರಿ ಸಂಘ ನಿಯಮಿತ, ಯಡಳ್ಳಿ

‘ಅಮೃತ ಸಿಂಚನ’ ಸ್ಮರಣ ಸಂಚಿಕೆ ಬಿಡುಗಡೆ

ಶ್ರೀ ಕೋಟಾ ಶ್ರೀನಿವಾಸ ಪೂಜಾರಿ
ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ

300x250 AD

ಸದಸ್ಯರಿಗೆ ಸನ್ಮಾನ ಮತ್ತು ಸಾಂಕೇತಿಕ ಉಡುಗೊರೆ ವಿತರಣೆ
ಶ್ರೀ ಶಿವರಾಮ ಹೆಬ್ಬಾರ್
ಮಾನ್ಯ ಕಾರ್ಮಿಕ ಸಚಿವರು

ಮುಖ್ಯ ಅತಿಥಿಗಳು:

ಶ್ರೀ ಪ್ರಶಾಂತ ಗೌಡ್ರು
ಅಧ್ಯಕ್ಷರು, ಎಪಿಎಂಸಿ ಶಿರಸಿ

ಶ್ರೀಮತಿ ರಾಜೇಶ್ವರಿ ರಾಮಚಂದ್ರ ಗೌಡ
ಅಧ್ಯಕ್ಷರು ಗ್ರಾಮ ಪಂಚಾಯತ ಯಡಳ್ಳಿ

ಶ್ರೀಮತಿ ಗೀತಾ ವೆಂಕಟೇಶ ಪೂಜಾರಿ
ಅಧ್ಯಕ್ಷರು, ಗ್ರಾಮ ಪಂಚಾಯತ ಕಾನಗೋಡ

ಶ್ರೀ ಮಂಜುನಾಥ ಆರ್.
ಉಪ ನಿಬಂಧಕರು,ಸಹಕಾರ ಸಂಘ, ಕಾರವಾರ

ಮಧ್ಯಾಹ್ನ ಭೋಜನದ ನಂತರ 3 ಘಂಟೆಯಿಂದ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮ

ಸರ್ವರಿಗೂ ಹೃತ್ಪೂರ್ವಕ ಸ್ವಾಗತ

Share This
300x250 AD
300x250 AD
300x250 AD
Back to top