Slide
Slide
Slide
previous arrow
next arrow

ನಡುರಸ್ತೆಯಲ್ಲೇ ಹೊತ್ತುರಿದ ಲಾರಿ: ಲಕ್ಷಾಂತರ ರೂ. ನಷ್ಟ

300x250 AD

ಕಾರವಾರ :- ಸಿಮೆಂಟ್ ಲಾರಿಗೆ ಬೆಂಕಿ ತಗಲಿ ರಸ್ತೆಯಲ್ಲೇ ದಹಿಸಿ ಹೋದ ಘಟನೆ ತಾಲೂಕಿನ ಬೈನೆಲ್ 63 ರ ಅರೆಯಲ್ಲಿ ಇಂದು ಬೆಳಗ್ಗೆ ನಡೆದಿದೆ.

ಅದೃಷ್ಟವಶಾತ್ ಚಾಲಕ ಅಪಾಯದಿಂದ ಪಾರಾಗಿದ್ದಾನೆ. ಮಂಗಳೂರಿಗೆ ಬಾಗಲಕೋಟೆಯಿಂದ ಸಿಮೆಂಟ್ ಸಾಗಿಸುತ್ತಿದ್ದ ಲಾರಿಯ ಬ್ರೇಕ್ ಲೈನರ್ ಸವೆದು ಹೀಟ್ ನಿಂದ ಟಯರ್ ಗೆ ಬೆಂಕಿ ತಗಲಿದೆ. ಇನ್ನು ಅಗ್ನಿಶಾಮಕ ದಳಕ್ಕೆ ಮಾಹಿತಿ ತಿಳಿಯುವುದರೊಳಗೆ ಲಾರಿ ಸಂಪೂರ್ಣ ಸುತ್ತು ಹೋಗಿದ್ದು ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ಘಟನೆ ಸಂಬಂಧ ಯಲ್ಲಾಪುರ ಠಾಣಾ ಪ್ರಕರಣ ಪತ್ತೆಯಾಗಿದೆ.

300x250 AD
Share This
300x250 AD
300x250 AD
300x250 AD
Back to top