Slide
Slide
Slide
previous arrow
next arrow

ವಿದ್ಯುತ್ ಗುತ್ತಿಗೆದಾರರ ಸಂಘದ ನೂತನ ಪದಾಧಿಕಾರಿಗಳ ನೇಮಕ

300x250 AD

ಶಿರಸಿ: ಇತ್ತೀಚಿಗೆ ನಡೆದ ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ತಾಲೂಕಾ ಸಮಿತಿಯ ಸಭೆಯಲ್ಲಿ ಮಹೇಶ ಎಂ.ನಾಯ್ಕ ಅವರನ್ನು ಸಮಿತಿಯ ನೂತನ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಯಿತು.
ಉಪಾಧ್ಯಕ್ಷರನ್ನಾಗಿ ರಾಘವೇಂದ್ರ ಟಿ.ನಾಯ್ಕ, ಕಾರ್ಯದರ್ಶಿಯನ್ನಾಗಿ ಅನೂಪ್ ಆರ್.ನೇತ್ರಕರ, ಖಜಾಂಚಿಯನ್ನಾಗಿ ರಾಘವೇಂದ್ರ ಹೆಗಡೆ, ಸಂಘಟನಾ ಕಾರ್ಯದರ್ಶಿಯನ್ನಾಗಿ ರಮೇಶ ಮಡಗಾಂವಕರ, ಸಹ ಕಾರ್ಯದರ್ಶಿಯನ್ನಾಗಿ ಶ್ರೀಧರ ನಾಯ್ಕ ಅವರನ್ನು ನೇಮಿಸಲಾಗಿದೆ.
ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರ ಸಂಘದ ಜಿಲ್ಲಾಧ್ಯಕ್ಷ ಮೋಹನ್ ಮಡಿವಾಳ, ಮಂಜು ಹರಿಜನ, ಪ್ರದೀಪ ಗುನಗಿ ಮತ್ತು ಎಲ್ಲಾ ಸದಸ್ಯರ ಅನುಮತಿ ಮೇರೆಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.

300x250 AD
Share This
300x250 AD
300x250 AD
300x250 AD
Back to top