Slide
Slide
Slide
previous arrow
next arrow

ದೀನ್ ದಯಾಳ್ ಸ್ಪರ್ಶ ಸ್ಕಾಲರಶಿಪ್ ಪರೀಕ್ಷೆ: ಶ್ರೀನಿಕೇತನ ವಿದ್ಯಾರ್ಥಿಗಳ ಸಾಧನೆ

300x250 AD

ಶಿರಸಿ: ತಾಲೂಕಿನ ಇಸಳೂರಿನಲ್ಲಿರುವ ಶ್ರೀ ರಾಜರಾಜೇಶ್ವರೀ ವಿದ್ಯಾ ಸಂಸ್ಥೆ, ಸೋಂದಾ ಇದರ ಅಡಿಯಲ್ಲಿ ನಡೆಯುತ್ತಿರುವ ಶ್ರೀನಿಕೇತನ ಶಾಲೆಯ ವಿದ್ಯಾರ್ಥಿಗಳು ದೀನ್ ದಯಾಳ್ ಸ್ಪರ್ಶ ಯೋಜನೆಯ ಸ್ಕಾಲರಶಿಪ್ ಪರೀಕ್ಷೆಯಲ್ಲಿ ಸಾಧನೆಗೈದಿದ್ದಾರೆ.

ಆರನೇ ತರಗತಿಯ ಕುಮಾರ ನಮನ್ ನಾಯ್ಕ್, ಏಳನೇ ತರಗತಿಯ ಕುಮಾರ ಪ್ರಜ್ವಲ ಹೆಗಡೆ, ಒಂಭತ್ತನೇ ತರಗತಿಯ ಕುಮಾರಿ ನವ್ಯಶ್ರೇಯ, ಕುಮಾರ ಭರತ್ ದೇವಾಡಿಗ, ಕುಮಾರ ಶ್ರೇಯಸ್ ಎಮ್.ಎ., ಕುಮಾರ ಸುಘೋಷ್ ಜೋಶಿ ಆಯ್ಕೆಯಾಗಿದ್ದಾರೆ. ವಿದ್ಯಾರ್ಥಿಗಳ ಈ ಸಾಧನೆಗೆ ಶಾಲಾ ಆಡಳಿತ ಮಂಡಳಿ, ಪ್ರಾಚಾರ್ಯರು, ಶಿಕ್ಷಕ – ಶಿಕ್ಷಕೇತರ ಸಿಬ್ಬಂದಿಗಳು, ಅಂಚೆ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಪಾಲಕರು ಹರ್ಷ ವ್ಯಕ್ತಪಡಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top