Slide
Slide
Slide
previous arrow
next arrow

ನೂತನ ಡಿವೈಎಸ್ಪಿ ಗಣೇಶ ಕೆ.ಎಲ್.ಅಧಿಕಾರಕ್ಕೆ

300x250 AD

ಶಿರಸಿ:-ಶಿರಸಿ ಉಪ ವಿಭಾಗದ ನೂತನ ಡಿವೈಎಸ್ಪಿ ಆಗಿ ಗಣೇಶ ಕೆ.ಎಲ್. ಅಧಿಕಾರ ಸ್ವೀಕರಿಸಿದ್ದಾರೆ.

ದಾಂಡೇಲಿಯಲ್ಲಿ ಡಿಎಸ್ಪಿ ಆಗಿ ಎರಡು ವರ್ಷ ಅಧಿಕಾರ ಪೂರೈಸಿದ ಬಳಿಕ ಶಿರಸಿ ಉಪವಿಭಾಗದ ಡಿಎಸ್ಪಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ.

300x250 AD

ಇವರು ಮೂಲತಃ ಮಂಗಳೂರಿನವರಾಗಿದ್ದು ಈ ಹಿಂದೆ ಭಟ್ಕಳದ ಸಿಪಿಐ ಆಗಿ ಹಾಗೂ ಹಾಸನ್, ಮಂಡ್ಯ ಮಡಿಕೇರಿಗಳಲ್ಲಿ ಕೆಲಸ ಮಾಡಿದ್ದಾರೆ.

Share This
300x250 AD
300x250 AD
300x250 AD
Back to top