• Slide
    Slide
    Slide
    previous arrow
    next arrow
  • ಯಂಗ್ ಅರ್ಥ್ ಚಾಂಪಿಯನ್ ಪ್ರಶಸ್ತಿ ಪಡೆದ ಶ್ರೀನಿಕೇತನದ ಪ್ರಣತಿ

    300x250 AD

    ಶಿರಸಿ: ಶ್ರೀ ರಾಜರಾಜೇಶ್ವರೀ ವಿದ್ಯಾ ಸಂಸ್ಥೆ, ಸೋಂದಾ ಇದರ ಅಡಿಯಲ್ಲಿ ನಡೆಯುತ್ತಿರುವ ಶ್ರೀನಿಕೇತನ ಶಾಲೆಯ ಎಂಟನೇ ತರಗತಿಯ ವಿದ್ಯಾರ್ಥಿನಿ ಕುಮಾರಿ ಪ್ರಣತಿ ಭಟ್, ಪ್ರತಿಷ್ಠಿತ ಸೋನಿ ಬಿಬಿಸಿ ಅರ್ಥ್ ವಾಹಿನಿಯು ನಡೆಸಿದ ಸ್ಪರ್ಧೆಯಲ್ಲಿ ಭೂಮಿಯನ್ನು ಮುಂದಿನ ಜನಾಂಗಕ್ಕೆ ಸುರಕ್ಷಿತವಾಗಿರಿಸುವಲ್ಲಿನ ಅಗತ್ಯತೆಗಳ ಕುರಿತು ಹೊಸ ಚಿಂತನೆಗಳ ವಿಷಯಗಳನ್ನು ಮಂಡಿಸಿದ್ದು, ಈ ವಿಷಯಕ್ಕೆ ಯಂಗ್ ಅರ್ಥ್ ಚಾಂಪಿಯನ್ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿದ್ದಾಳೆ. ವಿದ್ಯಾರ್ಥಿನಿಯ ಈ ಸಾಧನೆಗೆ ಶಾಲಾ ಆಡಳಿತ ಮಂಡಳಿ, ಪ್ರಾಚಾರ್ಯರು, ಶಿಕ್ಷಕ ಶಿಕ್ಷಕೇತರ ಸಿಬ್ಬಂದಿಗಳು ಹಾಗೂ ಪಾಲಕರು ಹರ್ಷ ವ್ಯಕ್ತಪಡಿಸಿದ್ದಾರೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top