Slide
Slide
Slide
previous arrow
next arrow

ಬಾಳೇಹದ್ದ ತಿಮ್ಮಪ್ಪ ಭಾಗವತರ ನಿಧನಕ್ಕೆ ಇತಿಹಾಸಕಾರ ಡಾ.ಲಕ್ಷ್ಮೀಶ್‌ ಸೋಂದಾ ಸಂತಾಪ

300x250 AD

euk ಡೆಸ್ಕ್:‌
ಯಕ್ಷಗಾನದ ಖ್ಯಾತ ಭಾಗವತರಾಗಿದ್ದ ಬಾಳೇಹದ್ದ ತಿಮ್ಮಪ್ಪ ಭಾಗವತರ ನಿಧನಕ್ಕೆ ಇತಿಹಾಸಕಾರ ಲಕ್ಷ್ಮೀಶ್‌ ಹೆಗಡೆ ಸೋಂದಾ ಸಂತಾಪ ಸೂಚಿಸಿದ್ದಾರೆ.

“ನಮ್ಮ ಆತ್ಮೀಯರೂ ಮತ್ತು ನಮ್ಮ ಭಾಗದ ಯಕ್ಷಗಾನದ ಶ್ರೇಷ್ಠ ಭಾಗವತರೂ ಆಗಿದ್ದ ಬಾಳೇಹದ್ದ ತಿಮ್ಮಪ್ಪ ಭಾಗವತರ ಆಕಸ್ಮಿಕ ದುರ್ಮರಣ ಬಹಳ ನೋವು ತರಿಸಿದೆ. ಅವರುಯಕ್ಷಗಾನದ ಹಳೆಯ ಮಟ್ಟಿನ ಜೊತೆಗೆ ನವ್ಯ ಅನ್ವೇಷಣೆಯಲ್ಲೂ ಸಾಂಪ್ರದಾಯಿಕ ಶೈಲಿಯನ್ನು ಚೇತೋಹಾರಿಯಾಗಿ ಬಳಸಬಲ್ಲ ಚಾಕಚಕ್ಯತೆ ಇದ್ದ ಕಲಾವಿದರಾಗಿದ್ದರು ತಿಮ್ಮಪ್ಪ ಭಾಗವತರು. ಯಕ್ಷಗಾನಕ್ಕೆ ಅವರ ಅಗತ್ಯತೆ ಇನ್ನೂ ಸಾಕಷ್ಟು ಇರುವಾಗಲೇ ಅವರ ಅಗಲಿಕೆ ದುಃಖ ತರಿಸಿದೆ” ಎಂದು ಇತಿಹಾಸಕಾರರು ಮತ್ತು ನ್ಯಾಶನಲ್ ಫೆಲೋಶಿಪ್ ಕಮಿಟಿ ದೆಹಲಿಯ ಸದಸ್ಯರಾಗಿರುವ ಡಾ.ಲಕ್ಷ್ಮೀಶ್‌ ಸೋಂದಾ ಸಂತಾಪ ವ್ಯಕ್ತಪಡಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top