Slide
Slide
Slide
previous arrow
next arrow

ಚರ್ಚಾಸ್ಪರ್ಧೆ: ಸಿರಿ ಹೆಗಡೆ ರಾಜ್ಯಮಟ್ಟಕ್ಕೆ ಆಯ್ಕೆ

300x250 AD

ಶಿರಸಿ: ಬೆಳಗಾವಿಯಲ್ಲಿ ನಡೆದ ಪದವಿಪೂರ್ವ ಕಾಲೇಜುಗಳ ವಿಭಾಗ ಮಟ್ಟದ ಚರ್ಚಾಸ್ಪರ್ಧೆಯಲ್ಲಿ ತಾಲೂಕಿನ ಬೊಮ್ನಳ್ಳಿಯ ಸಿರಿ ಹೆಗಡೆ ಭಾಗವಹಿಸಿ ಪ್ರಥಮ ಸ್ಥಾನ ಗಳಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾಳೆ.

ನಗರದ ಚೈತನ್ಯ ಪಿಯು ಕಾಲೇಜಿನಲ್ಲಿ ಪಿಯು ದ್ವಿತೀಯ ವರ್ಷದ ವಿದ್ಯಾರ್ಥಿನಿಯಾದ ಈಕೆ ಎನ್.ಆರ್.ಹೆಗಡೆ ಹಾಗೂ ಅನು ಬೊಮ್ನಳ್ಳಿ ಇವರ ಮಗಳಾಗಿದ್ದು, ಮುಂದಿನ ಹಂತಕ್ಕೆ ಕಾಲೇಜು ಸಿಬ್ಬಂದಿ ವರ್ಗ, ಶಿಕ್ಷಕ ವೃಂದ, ಪಾಲಕರು ಶುಭ ಹಾರೈಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top