Slide
Slide
Slide
previous arrow
next arrow

ಕರಾಟೆಯಲ್ಲಿ ಕಾರವಾರದ ವಿದ್ಯಾರ್ಥಿಗಳ ಸಾಧನೆ

300x250 AD

ಕಾರವಾರ: ಇತ್ತೀಚೆಗೆ ಶಿರಸಿಯಲ್ಲಿ ನಡೆದ ರಾಜ್ಯಮಟ್ಟದ ಕರಾಟೆ ಟೂರ್ನಮೆಂಟ್‌ನಲ್ಲಿ ಇಲ್ಲಿನ ಕೋಡಿಬಾಗ ಕರಾಟೆ ತರಗತಿಯ ವಿದ್ಯಾರ್ಥಿಗಳು ಭಾಗವಹಿಸಿ ಬಹುಮಾನ ಗಳಿಸಿದ್ದಾರೆ.
ಇವರಲ್ಲಿ ಬ್ಲ್ಯಾಕ್ ಬೆಲ್ಟ್ ವಿಭಾಗದಲ್ಲಿ ಸಾಹಿಲ್ ಎಚ್.ಸಲಗಾಂವ್ಕರ್ ಕುಮಟೆಯಲ್ಲಿ ಪ್ರಥಮ, ಕತಾದಲ್ಲಿ ದ್ವಿತೀಯ, ಅನೀಶ್ ರವಿ ಕತಾದಲ್ಲಿ ತೃತೀಯ, ಅನ್ವಿತ್ ತಾಂಡೇಲ ಕತಾದಲ್ಲಿ ತೃತೀಯ, ಮಂಜುನಾಥ್ ಬಿ.ಬಿ. ಕತಾದಲ್ಲಿ ತೃತೀಯ ಹಾಗೂ ಕಲರ್‌ಬೆಲ್ಟ್ ವಿಭಾಗದಲ್ಲಿ ಅನಿಕೇತ ತಾಂಡೇಲ ಕುಮಿತೆಯಲ್ಲಿ ತೃತೀಯ, ಸುಪ್ರೀತ್ ಹರಿಕಂತ್ರ ಕತಾದಲ್ಲಿ ದ್ವಿತೀಯ, ರೋಹನ್ ನದಿವಾಡ ಕತಾದಲ್ಲಿ ತೃತೀಯ ಸ್ಥಾನ ಪಡೆದುಕೊಂಡಿದ್ದಾನೆ.
ಈ ಎಲ್ಲಾ ವಿದ್ಯಾರ್ಥಿಗಳಿಗೆ ಕರಾಟೆ ಶಿಕ್ಷಕ ಅಶೋಕ್ ನಾಯ್ಕ ತರಬೇತಿ ನೀಡಿದ್ದರು.

300x250 AD
Share This
300x250 AD
300x250 AD
300x250 AD
Back to top