ಮುಂಡಗೋಡ ಬಿಜೆಪಿ ಮಂಡಳ ವತಿಯಿಂದ ಪಶ್ಚಿಮ ಘಟ್ಟ ಸಂರಕ್ಷಣಾ ಕಾರ್ಯಪಡೆ ಸಮಿತಿ ಅಧ್ಯಕ್ಷ ಗೋವಿಂದ ನಾಯ್ಕ ಅವರನ್ನು ಸನ್ಮಾನಿಸಲಾಯಿತು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸದಾನಂದ ಭಟ್, ತಾಲೂಕಾ ಬಿಜೆಪಿ ಅಧ್ಯಕ್ಷ ನಾಗಭೂಷಣ ಹಾವಣಗಿ, ರವಿಗೌಡ ಪಾಟೀಲ್, ಗುಡ್ಡಪ್ಪ ಕಾತೂರ, ಅಶೋಕ ಚಲವಾದಿ, ಕೆಂಜೋಡಿ ಗಲಬಿ, ರಾಮಣ್ಣಾ ಲಮಾಣಿ, ಪರಶುರಾಮ ತಹಶೀಲ್ದಾರ ಎಸ್.ಟಿ ಮೊರ್ಚಾ ಜಿಲ್ಲಾಧ್ಯಕ್ಷ ಸಂತೋಷ ತಳವಾರ ಹಾಗೂ ಸಂತೋಷ ಸಣ್ಣಮನಿ ಈ ಸಂದರ್ಭದಲ್ಲಿ ಇದ್ದರು.
ಗೋವಿಂದ ನಾಯ್ಕಗೆ ಸನ್ಮಾನ
![](https://euttarakannada.in/wp-content/uploads/2022/11/03kar31-730x438.jpg?v=1667543415)