Slide
Slide
Slide
previous arrow
next arrow

ಕಾರುಗಳ ಮುಖಾಮುಖಿ ಡಿಕ್ಕಿ: ಪ್ರಯಾಣಿಕರಿಗೆ ಗಾಯ

300x250 AD

ಸಿದ್ದಾಪುರ: ತಾಲೂಕಿನ ಅಡಕಳ್ಳಿ ಕ್ರಾಸ್ ಬಳಿ ಅ,30 ರಂದು ಎರಡು ಕಾರಿನ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಎರಡೂ ಕಾರಿನ ಪ್ರಯಾಣಿಕರು ಗಾಯಗೊಂಡ ಘಟನೆ ನಡೆದಿದೆ.

ಕೇಶವ ಕಾಳಿಂಗ ಹೆಬ್ಬಾರ್, ಶ್ರೀಮತಿ ಗೀತಾ ಕೇಶವ ಹೆಬ್ಬಾರ್,ನಾಗೇಂದ್ರ ಎಚ್ ಎಸ್ ಭಟ್ಟ, ಹಾಗೇ ಇನ್ನೊಂದು ಕಾರಿನಲ್ಲಿದ್ದ ನಾರಾಯಣ ಗಣಪತಿ ಹೆಗಡೆ,ಹೇಮಾವತಿ ಗಣಪತಿ ಹೆಗಡೆ,ಪುಷ್ಪಲತಾ ನಾರಾಯಣ ಭಟ್ ಗಾಯಗೊಂಡಿದ್ದು ಅದೃಷ್ಟವಶಾತ್ ‌ಪ್ರಾಣಾಪಾಯದಿಂದ ಪಾರಾಗಿದ್ದಾರೆ.

300x250 AD
Share This
300x250 AD
300x250 AD
300x250 AD
Back to top