• Slide
    Slide
    Slide
    previous arrow
    next arrow
  • ಮಧು ಬಿ ನರ್ಸರಿಗೆ ದೇಶಮಟ್ಟದ ಅತ್ಯುತ್ತಮ ಪ್ರದರ್ಶನ ಪ್ರಶಸ್ತಿ

    300x250 AD

    ಶಿರಸಿ: ದೇಶಮಟ್ಟದ ಕೃಷಿ ಸ್ಟಾರ್ಟ ಅಪ್ ಸಮಾವೇಶದಲ್ಲಿ ಅತ್ಯುತ್ತಮ ಪ್ರದರ್ಶನ ಪ್ರಶಸ್ತಿಯನ್ನು ಪ್ರಧಾನಿ ನರೇಂದ್ರ ಮೋದಿ ಹೊಗಳಿದ ತಾರಗೋಡ ಕಲ್ಲಳ್ಳಿ‌ಮನೆಯ ಜೇನು‌ಕೃಷಿ ಸಾಧಕ‌ ಮಧುಕೇಶ್ವರ ಹೆಗಡೆ ಅವರ ಮಧು ಬಿ ನರ್ಸರಿಗೆ ಲಭಿಸಿದೆ.
    ಬಾಗಲಕೋಟೆಯ ತೋಟಗಾರಿಕಾ ವಿಶ್ವ ವಿದ್ಯಾಲಯದ ಆವರಣದಲ್ಲಿ ನಡೆದ ಮೂರು ದಿನಗಳ ಸಮಾವೇಶದಲ್ಲಿ ಜೇನು ಮೌಲ್ಯ ವರ್ಧಿತ ಉತ್ಪನ್ನಗಳ ಪ್ರದರ್ಶನ ಮಳಿಗೆಗೆ ದ್ವಿತೀಯ ಸ್ಥಾನ ಲಭಿಸಿದೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top