Slide
Slide
Slide
previous arrow
next arrow

ಅಧಿಕಾರಿಗಳಿಗೆ ಹಣ ಕೊಡ್ಬೇಡಿ: ಶಂಕರ ಗೌಡಿ ಮನವಿ

300x250 AD

ಮುಂಡಗೋಡ: ತಾಲೂಕಾಡಳಿತದ ಯಾವ ಅಧಿಕಾರಿಗಳಿಗೂ ಸರ್ಕಾರಿ ಕೆಲಸಕ್ಕಾಗಿ ಹಣ ನೀಡದಂತೆ ತಹಶೀಲ್ದಾರ ಶಂಕರ ಗೌಡಿ ಕೇಳಿಕೊಂಡಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಅವರು, ನಾನು ನನ್ನ ಕೆಳಗಿನ ಸಿಬ್ಬಂದಿಗಳಿಂದ ಯಾವುದೇ ರೀತಿ ಹಣವನ್ನು ಪಡೆಯುವುದಿಲ್ಲ. ಸಿಬ್ಬಂದಿಗಳು ನನ್ನ ಹೆಸರು ಹೇಳಿ ಹಣ ಪಡೆದರೆ ಹಾಗೂ ಯಾವುದೇ ಯೋಜನೆಗಳಲ್ಲಿ ಸರ್ಕಾರವು ನಿಗದಿ ಪಡಿಸಿದ ಶುಲ್ಕ ಹೊರತುಪಡಿಸಿ ಹೆಚ್ಚಿನ ಹಣ ಕೇಳಿದರೆ ತಕ್ಷಣ ನನಗೆ ತಿಳಿಸಬೇಕು ಎಂದು ಸಾರ್ವಜನಿಕರಲಿ ಕೋರಿಕೊಂಡಿದ್ದಾರೆ.

300x250 AD
Share This
300x250 AD
300x250 AD
300x250 AD
Back to top