Slide
Slide
Slide
previous arrow
next arrow

ಅಕಾಲಿಕ ಮಳೆಯಿಂದ ಅಪಾರ ಪ್ರಮಾಣದ ಬೆಳೆ ಹಾನಿ

300x250 AD

ಜೊಯಿಡಾ: ತಾಲೂಕಿನಲ್ಲಿ ಗುಡುಗು ಸಹಿತ ಅಕಾಲಿಕ ಭಾರಿ ಮಳೆ ಸುರಿದಿದೆ. ರೈತರ ಹೊಲಗದ್ದೆಗಳಿಗೆ ನೀರು ನುಗ್ಗಿದ್ದು, ಅಪಾರ ಪ್ರಮಾಣದಲ್ಲಿ ಭತ್ತದ ಬೆಳೆ ಹಾನಿಯಾಗಿದೆ.

ತಾಲೂಕಿನ ಕಾತೇಲಿ ಗ್ರಾಮ ಪಂಚಾಯತ ಗೋಡಸೇತ ಗ್ರಾಮದ ತುಕಾರಾಮ ವೆಳಿಪ ಎಂಬ ರೈತನ ಗದ್ದೆಗೆ ಹಳ್ಳದ ನೀರು ಬಂದು ಅಪಾರ ಪ್ರಮಾಣದಲ್ಲಿ ಭತ್ತದ ಬೆಳೆ ಹಾನಿಯಾಗಿದೆ. ತೆಲೋಲಿ, ಜೊಯಿಡಾ, ಗೋಡಸೇತ ಪ್ರದೇಶದಲ್ಲಿ ಭಾರಿ ಮಳೆಯಾಗಿದ ಬಗ್ಗೆ ವರದಿಯಾಗಿದೆ.

300x250 AD

ತಾಲೂಕಿನಲ್ಲಿ ಹಳೆಯ ತಳಿಯ ಬೀಜ ಮತ್ತು ಹೊಸ ತಳಿಯ ಬೀಜ ಬಿತ್ತನೆ ಮಾಡಲಾಗಿದೆ. ಅನೇಕ ಕಡೆಗಳಲ್ಲಿ ಭತ್ತ ಪೈರು ತೆನೆ ಬೀಳುತಿದ್ದು, ಮಳೆಯಿಂದಾಗಿ ರೈತರು ಹಾನಿ ಅನುಭವಿಸುವಂತಾಗಿದೆ.

Share This
300x250 AD
300x250 AD
300x250 AD
Back to top