• Slide
    Slide
    Slide
    previous arrow
    next arrow
  • ಭಾರತ್ ಜೋಡೋ ಯಾತ್ರೆಗೆ ದಾಂಡೇಲಿಯ ಕಾಂಗ್ರೆಸ್ಸಿಗರ ಸಾಥ್

    300x250 AD

    ದಾಂಡೇಲಿ: ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆಗೆ ನಗರದಿಂದ ಕಾಂಗ್ರೆಸ್ ಮುಖಂಡರು ಚಿತ್ರದುರ್ಗಕ್ಕೆ ಪ್ರಯಾಣ ಬೆಳೆಸಿದ್ದರು.

    ಬುಧವಾರ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಗೆ ಹೊರಟ ತಂಡದಲ್ಲಿ ಕಾಂಗ್ರೆಸ್ ಮುಖಂಡರು ಹಾಗೂ ಕೋಗಿಲಬನ ಗ್ರಾಮ ಪಂಚಾಯತಿ ಅಧ್ಯಕ್ಷ ಅಶೋಕ ನಾಯ್ಕ, ಗ್ರಾ.ಪಂ.ಸದಸ್ಯ ರಮೇಶ ನಾಯ್ಕ, ಆಲೂರು ಗ್ರಾಮ ಪಂಚಾಯ್ತು ಅಧ್ಯಕ್ಷ ಲಕ್ಷ್ಮಣ ಜಾಧವ್, ಅಂಬೇವಾಡಿ ಗ್ರಾಮ ಪಂಚಾಯ್ತು ಸದಸ್ಯ ಪ್ರಕಾಶ.ಜಿ.ಈ, ಕಾಂಗ್ರೆಸ್ ಮುಖಂಡರುಗಳಾದ ಬಾಳು ಪಾಟೀಲ, ರಮೇಶ ಶೆಟ್ಟಣ್ಣವರ, ಗಣಪತಿ ಸರ‍್ಯವಂಶಿ, ಬಿ.ಎಲ್.ಲಮಾಣಿ, ರಮೇಶ ಕಮ್ಮಾರ್ ಮೊದಲಾದವರ ನೇತೃತ್ವದಲ್ಲಿ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಯಾತ್ರೆಯಲ್ಲಿ ಭಾಗವಹಿಸಲು ತೆರಳಿದ್ದಾರೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top