Slide
Slide
Slide
previous arrow
next arrow

ಕೋಟೆ ನಾಡಿಗೆ ಕಾಲಿಟ್ಟ ಭಾರತ್ ಜೋಡೋ ಯಾತ್ರೆ

300x250 AD

ಚಿತ್ರದುರ್ಗ: ರಾಜ್ಯದಲ್ಲಿ ಭರದಿಂದ ಸಾಗುತ್ತಿರುವ ಭಾರತ್ ಜೋಡೋ ಯಾತ್ರೆ ಇದೀಗ ಕೋಟೆ ನಾಡು, ಚಿತ್ರದುರ್ಗಕ್ಕೆ ಕಾಲಿಟ್ಟಿದೆ.

ಮೈಸೂರು, ತುಮಕೂರು, ಮಂಡ್ಯ ನಂತರ ಇದೀಗ ಚಿತ್ರದುರ್ಗದಲ್ಲಿ ಕೈ ಶಕ್ತಿಪ್ರದರ್ಶನಕ್ಕೆ ಮುಂದಾಗಿದ್ದು, ಹಿರಿಯೂರಿಗೆ ಯಾತ್ರೆ ಪ್ರವೇಶಿಸಿದೆ. 11 ಕಿಮೀ ಯಾತ್ರೆ ಆರಂಭಿಸಲಿದ್ದು, ನಾಲ್ಕು ಗಂಟೆವರೆಗೆ ನಡೆಯಲಿದೆ. ಇಂದು ರಾಹುಲ್ ಗಾಂಧಿ ಜನರ ಜೊತೆ ಯಾತ್ರೆ ನಡೆಸಿದ್ದು, ಲಂಬಾಣಿ ಮಹಿಳೆಯರು ರಾಹುಲ್‌ಗೆ ಸನ್ಮಾನ ಮಾಡಿದರು. ರಾಹುಲ್ ಅಭಿಮಾನಿಯೊಬ್ಬರು ರಾಹುಲ್ ನೋಡಿದ ಖುಷಿಗೆ ಕಣ್ಣೀರಿಟ್ಟಿದ್ದಾರೆ. ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top