Slide
Slide
Slide
previous arrow
next arrow

ವಿಜಯದಶಮಿ: ಕಿರವತ್ತಿಯಲ್ಲಿ ರಾವಣನ ಪ್ರತಿಕೃತಿ ದಹನ

300x250 AD

ಯಲ್ಲಾಪುರ; ತಾಲೂಕಿನ‌ ಕಿರವತ್ತಿಯಲ್ಲಿ ವಿಜಯದಶಮಿ ಪ್ರಯುಕ್ತ ಬುಧವಾರ ರಾತ್ರಿ  ದುಷ್ಟಶಕ್ತಿಗಳ ವಿರುದ್ದ ಶಿಷ್ಟತೆಯ ಜಯದ ಸಂದೇಶ ಸಾರುವ ನಿಟ್ಟಿನಲ್ಲಿ ಬೃಹತ್ ರಾವಣನ ಪ್ರತಿಕೃತಿ ದಹಿಸಲಾಯಿತು.ಸುತ್ತ ಮುತ್ತಲಿನ ಜನರು ಭಾಗವಹಿಸಿದ್ದರು.

300x250 AD
Share This
300x250 AD
300x250 AD
300x250 AD
Back to top