• Slide
    Slide
    Slide
    previous arrow
    next arrow
  • ದಸರಾ ಕ್ರೀಡಾಕೂಟ: ಬ್ಯಾಡ್ಮಿಂಟನ್’ನಲ್ಲಿ ಜಿಲ್ಲೆಗೆ ದ್ವಿತೀಯ ಸ್ಥಾನ

    300x250 AD

    ಶಿರಸಿ :ಮೈಸೂರು ದಸರಾ ಕ್ರೀಡಾ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದ ಉತ್ತರ ಕನ್ನಡ ಜಿಲ್ಲೆಯ ಬ್ಯಾಂಡ್ಮೀಟನ್ ತಂಡ ರಾಜ್ಯಕ್ಕೆ ದ್ವಿತೀಯ ಸ್ಥಾನ ಗಳಿಸಿದ್ದಾರೆ.
    ಉತ್ತರ ಕನ್ನಡದಿಂದ ಆಯ್ಕೆಯಾಗಿದ್ದ ತಂಡದಲ್ಲಿ ಸೂರಜ್ ನಾಯ್ಕ, ಸಂಕೇತ ವೈದ್ಯ, ಆದಿತ್ಯ, ಅಖಿಲ್, ತುಷಾರ್ ಭಾಗವಹಿಸಿದ್ದು, ಉತ್ತಮ ಸ್ಥಾನ ಗಳಿಸುವಲ್ಲಿ ಯಶಸ್ವಿಯಾದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top