Slide
Slide
Slide
previous arrow
next arrow

ನಗರ ಯೋಜನಾ ಪ್ರಾಧಿಕಾರದ ಕಚೇರಿಯಲ್ಲಿ ಗಾಂಧೀ ಜಯಂತಿ ಆಚರಣೆ

300x250 AD

ಶಿರಸಿ: ನಗರ ಯೋಜನಾ ಪ್ರಾಧಿಕಾರದ ಕಚೇರಿಯಲ್ಲಿ ಗಾಂಧೀ ಜಯಂತಿಯನ್ನು ಹಾಗೂ ಸ್ವಚ್ಛತಾ ಕಾರ್ಯಕ್ರಮವನ್ನು ನೆರವೇರಿಸಲಾಯಿತು. ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾದ ನಂದನ್ ಸಾಗರ್, ಸಸದಸ್ಯರುಗಳಾದ ಸುಮಿತ್ರಾ ಗಂಗೊಳ್ಳಿ, ವಸಂತ್ ನೇತ್ರೆಕಾರ್, ಶ್ರೀನಿವಾಸ್ ವೆರ್ಣೇಕರ್ ಕಚೇರಿಯ ಸಿಬ್ಬಂಧಿಗಳಾದ ಶ್ವೇತಾ, ವಸಂತ್, ವಾಸಿಮ್ ಉಪಸ್ಥಿತರಿದ್ದರು

300x250 AD
Share This
300x250 AD
300x250 AD
300x250 AD
Back to top