Slide
Slide
Slide
previous arrow
next arrow

ಸಂತೊಳ್ಳಿ ಹಿಂದೂ ರುದ್ರಭೂಮಿಯಲ್ಲಿ ಸ್ವಚ್ಛತಾ ಕಾರ್ಯಕ್ರಮ

300x250 AD

ಶಿರಸಿ; ತಾಲೂಕಿನ ಸಂತೊಳ್ಳಿಯ ಶ್ರೀ ಬಸವೇಶ್ವರ ಹಿಂದೂ ರುದ್ರಭೂಮಿಯಲ್ಲಿ ಗಾಂಧಿ ಜಯಂತಿ ಹಾಗೂ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಸ್ವಚ್ಛತಾ ಅಭಿಯಾನದ ಆಶಯದಂತೆ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ರುದ್ರ ಭೂಮಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳನ್ನು ಸ್ವಚ್ಛಗೊಳಿಸಲಾಯಿತು.

ಈ ಸಂದರ್ಭದಲ್ಲಿ ನಾಗಪ್ಪ ಗಣೇಶಪ್ಪ ಮಾದರ್, ಉದಯ್ ಗೌಡ್ರು,ಯುವರಾಜ್ ಗೌಡ್ರು,ದಯಾನಂದ ಆಚಾರಿ,ಸಂತೋಷ್ ಬಿಜಾಪುರ್,ಕಲ್ಲಪ್ಪ ಮಾದರ್,ಚನ್ನಪ್ಪ ಗೌಡ,ಪ್ರಸನ್ನಕುಮಾರ್ ಬಿಜಾಪುರ್,ಗಣೇಶ ಆಚಾರಿ ಮುಂತಾದವರು ಪಾಲ್ಗೊಂಡು ಸ್ವಚ್ಛತೆಗೆ ಸಹಕರಿಸಿದರು.

300x250 AD
Share This
300x250 AD
300x250 AD
300x250 AD
Back to top