Slide
Slide
Slide
previous arrow
next arrow

ಉಚಿತ ಕಣ್ಣಿನ ತಪಾಸಣಾ ಶಿಬಿರ ಯಶಸ್ವಿ

300x250 AD

ಜೊಯಿಡಾ: ತಾಲೂಕಿನ ನಂದಿಗದ್ದಾ ಗ್ರಾಮ ಪಂಚಾಯತ ವ್ಯಾಪ್ತಿಯ ಗುಂದ ಮಹದೇವ ಕುಟ್ಟಿಕರ ಇವರ ಮನೆಯ ಮುಂಭಾಗದಲ್ಲಿ ಮನೆಯಲ್ಲಿ ಆರೋಗ್ಯ ಭಾರತಿ ಸಮಿತಿ ದಾಂಡೇಲಿ- ಜೊಯಿಡಾ ಹಾಗೂ ಎಕಲ ಅಭಿಯಾನ ಸಹಯೋಗದಲ್ಲಿ ಉಚಿತ ಕಣ್ಣಿನ ತಪಾಸಣಾ ಶಿಬಿರ ಮತ್ತು ಜ್ವರ, ಕೆಮ್ಮು, ಅಂಗಾಗ ನೋವುಗಳಿಗೆ ಸಂಬಂಧಿಸಿದ ಉಚಿತ ತಪಾಸಣೆ ಔಷಧ ವಿತರಣೆ, ರಿಯಾಯಿತಿ ದರದಲ್ಲಿ ಕನ್ನಡಕಗಳ ವಿತರಣೆ ಶಿಬಿರ ನಡೆಯಿತು.
ಈ ಸಂದರ್ಭದಲ್ಲಿ ಪ್ರಮುಖರಾದ ವಾಸುದೇವ ಪ್ರಭು,ನಾಗೇಶ ಜಿ.ಸುಧಾಕರ ಶೆಟ್ಟಿ, ನಂದಿಗದ್ದಾ ಗ್ರಾ.ಪಂ.ಸದಸ್ಯ ಧವಳೋ ಸಾವರಕರ, ಡಾ ವೈಶಾಲಿ ಹೆಗಡೆ ,ಶಿವರಾಮ ಕುಟ್ಟಿಕರ,ಸೋಮಣ್ಣ ಕೆ ಇತರರು ಉಪಸ್ಥಿತರಿದ್ದರು. ನೂರಾರು ಸಾರ್ವಜನಿಕರು ಉಚಿತ ತಪಾಸಣಾ ಶಿಬಿರದ ಸದುಪಯೋಗ ಪಡೆದುಕೊಂಡರು.

300x250 AD
Share This
300x250 AD
300x250 AD
300x250 AD
Back to top