Slide
Slide
Slide
previous arrow
next arrow

ಭಾರತ್ ಜೋಡೋ ಯಾತ್ರೆ ಯಶಸ್ಸಿಗೆ ಪ್ರಗತಿಪರ ಸಂಘಟನೆ ಜೊತೆ ರವೀಂದ್ರ ನಾಯ್ಕ ಸಂವಾದ

300x250 AD

ಶಿರಸಿ: ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ಪಕ್ಷದ ನೇತ್ರತ್ವದಲ್ಲಿ ಜರಗುತ್ತಿರುವ “ಭಾರತ ಜೋಡೋ ಯಾತ್ರೆಯ ಬೆಂಬಲ ಮತ್ತು ನಿರೀಕ್ಷೆ” ಬೆಂಗಳೂರಿನ ಗಾಂಧಿಭವನದಲ್ಲಿ ಜರುಗಿದ ಸಂವಾದದಲ್ಲಿ ಅರಣ್ಯ ಭೂಮಿ ಹೋರಾಟಗಾರ ರವೀಂದ್ರ ನಾಯ್ಕ ಮಾತನಾಡಿದರು.

ರಾಜ್ಯಾದ್ಯಂತ 120 ಕ್ಕೂ ಮಿಕ್ಕಿ ಜನಪರ ಸಂಘಟನೆ, ಸಾಹಿತಿಗಳು, ಕಲಾವಿದರು, ಚಿಂತಕರು, ಹೋರಾಟಗಾರರು ಭಾಗವಹಿಸಿದ ಸಭೆಯಲ್ಲಿ ಸುಧೀಂದ್ರ ಕುಲಕರ್ಣಿ ಹಿರಿಯ ರಾಜಕೀಯ ಚಿಂತಕ, ಗಣೇಶ ದೇವಿ ಜನ ಭಾಷಾತಜ್ಞ, ಕೆ ಶರೀಫ್ ಪ್ರಗತಿ ಪರ ಲೇಖಕಿ, ನಾರಾಯಣ ಎ ರಾಜಕೀಯ ವಿಶ್ಲೇಷಣಗಾರರು, ಶಶಿಕಾಂತ ಸೇಂತಿಲ್ ನಿವೃತ್ತಿ ಐಎಎಸ್ ಅಧಿಕಾರಿ, ಪ್ರಕಾಶ ಕಮರಡಿ ಕೃಷಿ ಆರ್ಥಿಕ ತಜ್ಞ ಮುಂತಾದ ಹಿರಯ ಚಿಂತಕರು ಭಾಗವಹಿಸಿದರು.

300x250 AD
Share This
300x250 AD
300x250 AD
300x250 AD
Back to top