Slide
Slide
Slide
previous arrow
next arrow

ಶ್ರೇಷ್ಠ ಕೃಷಿಕ ಮಧುಕೇಶ್ವರ ಹೆಗೆಡೆ, ಕೃಷಿ ಮಹಿಳೆ ಪ್ರಶಸ್ತಿಗೆ ರಾಜೇಶ್ವರಿ ಹೆಗಡೆ ಆಯ್ಕೆ

300x250 AD

ಶಿರಸಿ: ಧಾರವಾಡದ ಕೃಷಿ ವಿಶ್ವವಿದ್ಯಾಲಯದಿಂದ 2021-22ನೇ ಸಾಲಿಗೆ ವಿವಿಧ ಜಿಲ್ಲೆಗಳಿಂದ ಶ್ರೇಷ್ಠ ಕೃಷಿಕ ಹಾಗೂ ಶ್ರೇಷ್ಠ ಕೃಷಿ ಮಹಿಳೆಯರನ್ನು ಆಯ್ಕೆ ಮಾಡಲಾಗಿದೆ.

ಅಂತೆಯೇ ಉತ್ತರ ಕನ್ನಡ ಜಿಲ್ಲೆಯ ಶ್ರೇಷ್ಠ ಕೃಷಿಕರಾಗಿ  ತಾಲೂಕಿನ ತಾರಗೋಡದ ಕಲ್ಲಳ್ಳಿಮನೆಯ ಮಧುಕೇಶ್ವರ ಜನಕ ಹೆಗಡೆ ಆಯ್ಕೆಯಾಗಿದ್ದಾರೆ. ಕೃಷಿ ಮಹಿಳೆಯ ಸ್ಥಾನಕ್ಕೆ ತಾಲೂಕಿನ ಹುಳಗೋಳ ಅರಸಾಪುರದ ಶ್ರೀಮತಿ ರಾಜೇಶ್ವರಿ ರಾಮಚಂದ್ರ ಹೆಗಡೆ ಆಯ್ಕೆಯಾಗಿದ್ದಾರೆ.

300x250 AD

ಬೆಳಗಾವಿ, ಹಾವೇರಿ,ಧಾರವಾಡ ಹೀಗೆ ಇನ್ನಿತರ ಜಿಲ್ಲೆಗಳಿಂದಲೂ ಶ್ರೇಷ್ಠ ಕೃಷಿಕ ಹಾಗೂ ಕೃಷಿ ಮಹಿಳೆಯರನ್ನು ಆಯ್ಕೆ ಮಾಡಲಾಗಿದೆ.

Share This
300x250 AD
300x250 AD
300x250 AD
Back to top