• Slide
    Slide
    Slide
    previous arrow
    next arrow
  • ಬೀಳಲು ಸಜ್ಜಾಗಿ ನಿಂತ ವಿದ್ಯುತ್ ಕಂಬ: ಬದಲಾಯಿಸಲು ಸಾರ್ವಜನಿಕರ ಆಗ್ರಹ

    300x250 AD

    ಯಲ್ಲಾಪುರ: ತಾಲೂಕಿನ ಉಮ್ಮಚಗಿ ಗ್ರಿಡ್ ಹತ್ತಿರ ಕರೆಂಟ್ ಕಂಬವೊಂದು ರಸ್ತೆಗೆ ಬೀಳುವಂತಿದ್ದು, ಅಪಾಯಕ್ಕೆ ಆಹ್ವಾನ ನೀಡುತ್ತಿದೆ.

    ಉಮ್ಮಚಗಿಯಿಂದ ಹುಲ್ಲೋರಮನೆ,ಹುಣಸೆಮನೆ,ಕನೇನಳ್ಳಿ, ಬಾಳೆಗದ್ದೆ, ತೋಟದಕಲ್ಲಳ್ಳಿ,ಭರತನಹಳ್ಳಿ, ಚಿಪಗೇರಿ ಮುಂತಾದ ಊರುಗಳಿಗೆ ಹೋಗುವ ಜನರು ಅದೇ ಮಾರ್ಗವಾಗಿ ಹೋಗುವುದರಿಂದ ಕಂಬ ಯಾವುದೇ ಕ್ಷಣದಲ್ಲಿ ಬಿದ್ದು ಅಪಾಯ ಉಂಟಾಗುವ ಸಾಧ್ಯತಯಿದೆ. 

    300x250 AD

    ಪ್ರಮುಖವಾಗಿ ಶಾಲಾಮಕ್ಕಳು ದಿನವೂ ಅದೇ ರಸ್ತೆಯಲ್ಲಿ ಓಡಾಡ ಬೇಕಾಗಿರುವುದರಿಂದ ಪೋಷಕರು ಆತಂಕ ಪಡುವಂತಾಗಿದೆ. ಹಾಗಾಗಿ ಹೆಸ್ಕಾಂ ಅಧಿಕಾರಿಗಳು ತಕ್ಷಣ ವಾಲಿನಿಂತ ಕರೆಂಟ್ ಕಂಬವನ್ನು ಬದಲಾಯಿಸಬೇಕೆಂದು ಜನರು ಒತ್ತಾಯಿಸಿದ್ದಾರೆ.

    Share This
    300x250 AD
    300x250 AD
    300x250 AD
    Leaderboard Ad
    Back to top