Slide
Slide
Slide
previous arrow
next arrow

ಭಾರಿ ಮಳೆ: ಕೊಚ್ಚಿ ಹೋದ ಭತ್ತದ ಸಸಿಗಳು

300x250 AD

ಯಲ್ಲಾಪುರ: ತಾಲೂಕಿನಲ್ಲಿ ಪ್ರತಿನಿತ್ಯ ಸಂಜೆ ವೇಳೆಗೆ ಭಾರಿ ಮಳೆ ಸುರಿಯುತ್ತಿದೆ.  ಜೋರಾಗಿ ಮಳೆ ಸುರಿದ ಪರಿಣಾಮ ಹಳ್ಳ-ಕೊಳ್ಳಗಳು ತುಂಬಿ ಹರಿದವು. ಆನಗೋಡ, ಚಿಕ್ಕೊರಗಿ, ನಂದೊಳ್ಳಿ, ದೇಹಳ್ಳಿ, ಉಪಳೇಶ್ವರ ಇತರ ಭಾಗಗಳಲ್ಲಿ ತೋಟ-ಗದ್ದೆಗಳಿಗೆ ಹಳ್ಳದ ನೀರು ನುಗ್ಗಿ ಹಾನಿ ಉಂಟಾಯಿತು. ನಾಟಿ ಮಾಡಿದ ಭತ್ತದ ಗದ್ದೆಯಲ್ಲಿ ಹಳ್ಳದ ನೀರು ಹರಿದು, ಭತ್ತದ ಸಸಿಗಳು ಕೊಚ್ಚಿಕೊಂಡು ಹೋಗಿವೆ.

ಪಟ್ಟಣದಲ್ಲಿ ಬೆಲ್ ರಸ್ತೆ, ಶಿವಾಜಿ ಸರ್ಕಲ್ ಇತರೆಡೆ ರಸ್ತೆಯ ಮೇಲೆ ಚರಂಡಿ ನೀರು ಹರಿದು ವಾಹನಗಳ ಸಂಚಾರಕ್ಕೆ ತೊಂದರೆ ಉಂಟಾಯಿತು.

300x250 AD
Share This
300x250 AD
300x250 AD
300x250 AD
Back to top