Slide
Slide
Slide
previous arrow
next arrow

ಗದ್ದೆಗಳಿಗೆ ವಿದ್ಯುತ್ ಬೇಲಿ ನಿರ್ಮಿಸಬಾರದಾಗಿ ಕರೆ ನೀಡಿದ ಹೆಸ್ಕಾಂ

300x250 AD

ಶಿರಸಿ: ಗ್ರಾಮೀಣ ಪ್ರದೇಶಗಳಲ್ಲಿ ತೋಟ ಹಾಗೂ ಗದ್ದೆಗಳಿಗೆ ವಿದ್ಯುತ್ ಬೇಲಿ ನಿರ್ಮಿಸಿರುವುದು ಹಾಗೂ ವಿದ್ಯುತ್ ತಂತಿಗಳಲ್ಲಿ ವಿದ್ಯುತ್ ಪ್ರವಹಿಸುತ್ತಿರುವುದು ಕಂಡುಬಂದಿರುತ್ತದೆ. ಆದ್ದರಿಂದ ಸಾರ್ವಜನಿಕರು ತೋಟ ಹಾಗೂ ಗದ್ದೆಗಳಿಗೆ ವಿದ್ಯುತ್ ಬೇಲಿ ನಿರ್ಮಿಸಬಾರದಾಗಿ ಹಾಗೂ ಒಂದು ವೇಳೆ ವಿದ್ಯುತ್ ಬೇಲಿ ನಿರ್ಮಿಸಿದ್ದಲ್ಲಿ, ಅನಾಹುತಗಳು ಆದಲ್ಲಿ ಹೆಸ್ಕಾಂ ಇಲಾಖೆಯು ಯಾವುದೇ ವಿದ್ಯುತ್ ಅಪಘಾತಕ್ಕೆ ಜವಾಬ್ದಾರರಾಗಿರುವುದಿಲ್ಲ ಎಂದು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರು ಕಾರ್ಯ & ಪಾಲನಾ ಉಪ ವಿಭಾಗ, ಹೆಸ್ಕಾಂ ಶಿರಸಿರವರು ತಿಳಿಸಿರುತ್ತಾರೆ.

300x250 AD
Share This
300x250 AD
300x250 AD
300x250 AD
Back to top