Slide
Slide
Slide
previous arrow
next arrow

ವರಸಿದ್ದಿ ವಿನಾಯಕ ದೇವಸ್ಥಾನದಲ್ಲಿ ‘ಸ್ಯಮಂತಕಮಣಿ’ ತಾಳಮದ್ದಲೆ

300x250 AD

ಶಿರಸಿ – ತಾಲೂಕಿನ ವಿವೇಕಾನಂದ ನಗರದ ವರಸಿದ್ದಿ ವಿನಾಯಕ ದೇವಾಲಯದಲ್ಲಿ ಶ್ರಾವಣ ಸಂಭ್ರಮದ ಅಂಗವಾಗಿ ಆ.27 ಶನಿವಾರ ಸಂಜೆ 4.30ಕ್ಕೆ ‘ಸ್ಯಮಂತಕಮಣಿ’ ತಾಳಮದ್ದಲೆಯು ಯಕ್ಷಶುಭೋದಯದಿಂದ ನಡೆಯಲಿದೆ.
ಪ್ರಧಾನ ಅರ್ಥಧಾರಿಗಳಾಗಿ ಪ್ರೊ. ಡಾ. ಜಿ. ಎ. ಹೆಗಡೆ ಸೋಂದಾ (ವಿಶಾಲ ನಗರ ಶಿರಸಿ), ಪ್ರೊ. ಕೃಷ್ಣ ಹೆಗಡೆ ಮುರ್ಡೆಶ್ವರ, ಎಂ.ಆಯ್. ಹೆಗಡೆ. ಮಾಳಕೊಡು (ಶಿರಸಿ), ಎಸ್.ಎಸ್. ಭಟ್. ಶಿರಸಿ ಭಾಗವಹಿಸಲಿದ್ದಾರೆ.
ಹಿಮ್ಮೇಳ ವೈಭವವನ್ನು ಗಣಪತಿ ಭಟ್ ಬರತೋಟ, ಶ್ರೀಪಾದ ಭಟ್ ಮೊಡಗಾರ ನೀಡಲಿದ್ದಾರೆ ಎಂದು ಯಕ್ಷಶುಭೋದಯದ ಪ್ರಕಟಣೆಯಲ್ಲಿ ತಿಳಿಸಿ ಆಸಕ್ತ ಕಲಾಭಿಮಾನಿಗಳನ್ನು ಆಮಂತ್ರಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top