Slide
Slide
Slide
previous arrow
next arrow

ಸಪ್ಲೈಯರ್ ಮೇಲೆ ಹಲ್ಲೆ; ದೂರು ದಾಖಲು

300x250 AD

ಕಾರವಾರ: ಮದ್ಯ ಕುಡಿದು ಬಾರ್‌ನಲ್ಲಿನ ಗ್ಲಾಸ್- ಬಾಟಲಿಗಳನ್ನ ಒಡೆದು, ಸಪ್ಲೈಯರ್ ಮೇಲೆ ಹಲ್ಲೆ ನಡೆಸಿರುವ ಘಟನೆ ಸಿಟಿ ಬಾರ್‌ನಲ್ಲಿ ನಡೆದಿದೆ.

ಸ್ಥಳೀಯ ಚೇತನ್ ಹಾಗೂ ಮಾಂತೇಶ್ ಹಲ್ಲೆ ಮಾಡಿದ ವ್ಯಕ್ತಿಗಳಾಗಿದ್ದಾರೆ. ಬಾರ್‌ನಲ್ಲಿ ಮದ್ಯ ಕುಡಿದ ಬಳಿಕ ಗ್ಲಾಸ್ ಹಾಗೂ ಬಾಟಲಿಗಳನ್ನ ಒಡೆದಿದ್ದಾರೆ. ಈ ಬಗ್ಗೆ ವಿಚಾರಿಸಲು ಮುಂದಾದ ಸಪ್ಲೈಯರ್ ಮೇಲೆ ಹಲ್ಲೆ ಮಾಡಿ, ಜೀವ ಬೆದರಿಕೆ ಒಡ್ಡಿ ತೆರಳಿದ್ದಾರೆ. ತದನಂತರ ಕೆಲ ಸಮಯ ಬಿಟ್ಟು ಮತ್ತೆ ಬಂದು ಬಾರ್ ಮುಂದೆ ನಿಲ್ಲಿಸಿದ್ದ ಕೆಲಸಾಗರರ ಬೈಕ್‌ಗಳಿಗೆ ಹಾನಿ ಮಾಡಿದ್ದಾರೆ ಎಂದು ಬಾರ್ ಮ್ಯಾನೇಜರ್ ಪ್ರಶಾಂತ್ ಶೆಟ್ಟಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

300x250 AD

Share This
300x250 AD
300x250 AD
300x250 AD
Back to top