• Slide
    Slide
    Slide
    previous arrow
    next arrow
  • ಗಾಣಿಗ ಸಮಾಜದಿಂದ ರಾಜ್ಯ ಮಟ್ಟದ ಬಾಲ ಕೃಷ್ಣ ಸ್ಪರ್ಧೆ

    300x250 AD

    ಶಿರಸಿ: ಶಿರಸಿಯ ಗಾಣಿಗ ಸಮಾಜ ಯುವಕ ಮಂಡಳ ಇವರಿಂದ ಶ್ರೀಕೃಷ್ಣ ಜನ್ಮಾಷ್ಠಮಿಯ ಪ್ರಯುಕ್ತ ಸಮಾಜ ಬಾಂಧವರಿಗಾಗಿ 15-08-2016ರ ನಂತರ ಜನಿಸಿದ ಮಕ್ಕಳಿಗೆ ರಾಜ್ಯಮಟ್ಟದ ಬಾಲ ಕೃಷ್ಣ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ.
    ಆಸಕ್ತರು ಆ.20 ರ ಒಳಗಾಗಿ ತಮ್ಮ ಮಕ್ಕಳ ಇತ್ತೀಚಿನ ಬಾಲ ಕೃಷ್ಣ ವೇಷಧಾರಿ ಪೋಟೋ ಮತ್ತು ಜನ್ಮ ದಿನಾಂಕದ ಬಗ್ಗೆ ದಾಖಲೆಯೊಂದಿಗೆ ವಾಟ್ಸಪ್ ಮೊಬೈಲ್ ನಂ. 9742235344 ಗೆ ಕಳುಹಿಸಿ ಕೊಡಲು ಕೋರಿದೆ. ಎಂಟ್ರಿ ಶುಲ್ಕ ರೂ. 150/- ನ್ನು ಇದೇ ನಂಬರಿಗೆ ಗೂಗಲ್ ಪೇ ಅಥವಾ ಪೋನ್ ಪೇ ಮೂಲಕ ನೀಡಬಹುದಾಗಿದೆ ಎಂದು ಕಾರ್ಯಕ್ರಮದ ಸಂಘಟಕರು ತಿಳಿಸಿರುತ್ತಾರೆ. ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಕೋರಿದೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top