Slide
Slide
Slide
previous arrow
next arrow

ಹೇರೂರಿನಲ್ಲಿ ಇಕೋಪಾರ್ಕ್ ಉದ್ಘಾಟನೆ

300x250 AD

ಸಿದ್ದಾಪುರ: ತಾಲೂಕಿನ ಅಣಲೇಬೈಲ ಗ್ರಾಮ ಪಂಚಾಯತ ವ್ಯಾಪ್ತಿಯ ಹೇರೂರಿನ ಪ್ರಾಥಮಿಕ ಆರೋಗ್ಯ ಕೇಂದ್ರದ ಹತ್ತಿರ ನಿರ್ಮಾಣ ಮಾಡಿದ ಇಕೋಪಾರ್ಕ್ ಉದ್ಘಾಟನೆ, ಹೇರೂರಿನಲ್ಲಿ ನಿರ್ಮಾಣ ಮಾಡಿದ ಘನಜ್ಯಾಜ್ಯ ವಿಲೇವಾರಿ ಘಟಕದ ಕಾಮಗಾರಿಯನ್ನು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷರಾದ ಮಂಗಲಾ ಸುಧಾಕರ ಹೆಗಡೆ, ಉಪಾಧ್ಯಕ್ಷ ಚಂದ್ರಕಾಂತ ಹುಲಿಯಾ ಗೌಡ, ಸದಸ್ಯರಾದ ರಾಜೀವ ಭಾಗ್ವತ, ದತ್ತಾತ್ರೇಯ ಹೆಗಡೆ, ಗೀತಾ ಪ್ರಶಾಂತ ಹೆಗಡೆ, ಶ್ರೀಮತಿ ಈಶ್ವರ ಭಟ್ಟ, ಸುಮಾ ಎಸ್. ನಾಯ್ಕ, ಯಂಕಾ ಗೌಡ, ವೇದಾವತಿ ಶೇಟ್, ಪ್ರೇಮಾ ಹರಿಜನ, ಮಹೇಶ ಗೌಡ, ಪ್ರಮುಖರಾದ ಎಮ್.ವಿ.ಭಟ್ಟ, ಎಮ್.ಜಿ.ಹೆಗಡೆ ಗೆಜ್ಜೆ, ಜಿ.ಬಿ.ಭಟ್ಟ, ಮಾಬ್ಲೇಶ್ವರ ಹೆಗಡೆ, ಗಣೇಶ ಹೇರೂರು, ಬಾಲಚಂದ್ರ ಹೆಗಡೆ, ಶ್ರೀಧರ ಹೆಗಡೆ, ಈಶ್ವರ ಹೆಗಡೆ, ಪ್ರಶಾಂತ ಹೆಗಡೆ, ಜಿ.ಎಮ್.ಹೆಗಡೆ, ಕೃಷ್ಣಮೂರ್ತಿ ಹೆಗಡೆ, ಇಒ ಪ್ರಶಾಂತ ರಾವ್, ಸಿಡಿಪಿಒ ಸುಶೀಲಾ ಮೊಗೇರ್, ಪಿಡಿಒ ಸುಬ್ರಮಣ್ಯ ಹೆಗಡೆ, ಊರನಾಗರಿಕರು ಉಪಸ್ಥಿತರಿದ್ದರು.

300x250 AD
Share This
300x250 AD
300x250 AD
300x250 AD
Back to top