• Slide
    Slide
    Slide
    previous arrow
    next arrow
  • ಬೆಂಕಿ ಆಕಸ್ಮಿಕದಲ್ಲಿ ಹಾನಿಯಾದವರಿಗೆ ಪರಿಹಾರ

    300x250 AD

    ಸಿದ್ದಾಪುರ: ತಾಲೂಕಿನ ಕ್ಯಾದಗಿ ಗ್ರಾಮ ಪಂಚಾಯತ ವ್ಯಾಪ್ತಿಯ ಇಳಿಮನೆ ಗ್ರಾಮದ ಕೊಂಕನಳ್ಳಿ ನಿವಾಸಿ ಗಜಾನನ ದ್ಯಾವಾ ನಾಯ್ಕರವರ ಮನೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ತುಂಬಾ ಹಾನಿಯಾಗಿತ್ತು. ಇದರಿಂದ ಆರ್ಥಿಕ ಸಂಕಷ್ಟದಲ್ಲಿರುವ ಈ ಕುಟುಂಬಕ್ಕೆ ಅಗತ್ಯ ಪರಿಹಾರವನ್ನು ಕಲ್ಪಿಸಿಕೊಡಬೇಕೆಂದು ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಸರಕಾರಕ್ಕೆ ಕೋರಿರುವುದರಿಂದ ಮತ್ತು ಇವರ ಮುತುವರ್ಜಿಯಿಂದಾಗಿ ರೂ. ಒಂದು ಲಕ್ಷಗಳ ಪರಿಹಾರ ಧನ ಮಂಜೂರಿಯಾಗಿದೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top