Slide
Slide
Slide
previous arrow
next arrow

ಶಿರಸಿಯಲ್ಲಿ ಪೊಲೀಸ್ ಕಾರ್ಯಾಚರಣೆ: ಗಾಂಜಾ ವಶಕ್ಕೆ

300x250 AD

ಶಿರಸಿ; ನಗರದ ಪೊಲೀಸರ ಕಾರ್ಯಾಚರಣೆಯ ಫಲವಾಗಿ ಒಂದು ಕೆಜಿಗೂ ಅಧಿಕ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ. ಸುಮಾರು 60 ರಿಂದ 70 ಸಾವಿರ ಮೌಲ್ಯದ ಗಾಂಜಾ ವಶಪಡಿಸಿಕೊಳ್ಳಲಾಗಿದ್ದು,ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಗಣೇಶ ನಗರದ ನಿಖಿಲ್ ಗೌಡ ಹಾಗೂ ನವೀನ ಚೌಹಾಣ್ ಬಂಧಿತ ಆರೋಪಿಗಳಾಗಿದ್ದು, ಈ ಇಬ್ಬರು ಹಿಂದೆ ಹಲವು ಕಳ್ಳತನ, ಗಾಂಜಾ ಪ್ರಕರಣಗಳಲ್ಲಿ ಭಾಗಿಯಾಗಿದ್ದು,ನವೀನ ಚೌಹಾಣ್ ಎಂಬಾತ ಕಾನಸೂರಿನ ಕಾಳಿಕಾಂಬಾ ಸ್ಟುಡಿಯೋ ಕಳ್ಳತನದಲ್ಲಿ ಶಿಕ್ಷೆಗೆ ಗುರಿಯಾಗಿದ್ದ ಆರೋಪಿ ಎನ್ನಲಾಗಿದೆ. ಡಿಎಸ್ಪಿ ರವಿ ನಾಯಕ್,ಸಿಪಿಐ ರಾಮಚಂದ್ರ ನಾಯಕರ ಮಾರ್ಗದರ್ಶನದಲ್ಲಿ,ನಗರ ಠಾಣೆ ಪಿಎಸೈ ರಾಜಕುಮಾರ್ ಉಕ್ಕಳಿ ನೇತೃತ್ವದಲ್ಲಿ ಕಾರ್ಯಚರಣೆ ನಡೆಸಲಾಗಿದ್ದು ಪ್ರಕರಣ ದಾಖಲಾಗಿದೆ.

300x250 AD
Share This
300x250 AD
300x250 AD
300x250 AD
Back to top