Slide
Slide
Slide
previous arrow
next arrow

ಶಿರಾಲಿ ಆರೋಗ್ಯ ಕೇಂದ್ರಕ್ಕೆ ಹೊಸ ಅಂಬ್ಯುಲೆನ್ಸ್

300x250 AD

ಭಟ್ಕಳ: ಪ್ರದೇಶಾಭಿವೃದ್ಧಿ ಯೋಜನೆ ಅಡಿಯಲ್ಲಿ ಶಿರಾಲಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಮಂಜೂರಾದ ಹೊಸ ಅಂಬ್ಯುಲೆನ್ಸ್ ಅನ್ನು ಶಾಸಕ ಸುನೀಲ ನಾಯ್ಕ ಜನರ ಸೇವೆಗಾಗಿ ಅರ್ಪಿಸಿದರು.

ಈ ವೇಳೆ ಮಾತನಾಡಿದ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಬಾಲಚಂದ್ರ ಮೇಸ್ತಾ ಅಂಬ್ಯುಲೆನ್ಸ್ ನೀಡಲು ಸಹಕರಿಸಿದ ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರು ಹಾಗೂ ಇದನ್ನು ತರುವಲ್ಲಿ ಅವಿರತ ಪರಿಶ್ರಮ ಮಾಡಿದ ಶಾಸಕ ಸುನೀಲ ನಾಯ್ಕ ಅವರಿಗೆ ಧನ್ಯವಾದ ಸಲ್ಲಿಸಿದರು.

300x250 AD

ಇದೇ ವೇಳೆ ಶಾಸಕ ಸುನೀಲ ನಾಯ್ಕ ಅಂಬ್ಯುಲೆನ್ಸ್ ಚಾಲನೆ ಮಾಡುವುದರ ಮೂಲಕ ಎಲ್ಲರ ಗಮನ ಸೆಳೆದರು.

Share This
300x250 AD
300x250 AD
300x250 AD
Back to top