Slide
Slide
Slide
previous arrow
next arrow

ತಾಲೂಕಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ನೂತನ ಪದಾಧಿಕಾರಿಗಳಿಗೆ ಅಭಿನಂದನೆ

300x250 AD

ಶಿರಸಿ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಶಿರಸಿ  ಕಚೇರಿಯಲ್ಲಿ ನೂತನವಾಗಿ ಆಯ್ಕೆಯಾದ ಶಿರಸಿ ತಾಲೂಕಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಎಸ್ ಜಿ ಹೆಗಡೆ, ಕಾರ್ಯದರ್ಶಿ ಎಚ್ ಎನ್  ನಾಯ್ಕ, ಖಜಾಂಚಿ ರಾಜೇಶ್ ನಾಯಕ್ ರಾಜ್ಯ ಪರಿಷತ್  ಸದಸ್ಯ  ಧರ್ಮಾನಂದ್ ಭಟ್ ಅವರನ್ನು ಆತ್ಮೀಯವಾಗಿ   ಅಭಿನಂದಿಸಲಾಯಿತು.

ಈ ವೇಳೆ‌ ಮಾತನಾಡಿದ ತಾಲೂಕು  ಘಟಕದ ಅಧ್ಯಕ್ಷ ನಾರಾಯಣ ನಾಯ್ಕ, ಮಾತೃ ಸಂಘ, ವೃಂದ ಸಂಘ ಒಟ್ಟಾಗಿ ಹೋದರೆ ನೌಕರರ, ಶಿಕ್ಷಕರ ಹಿತ ಕಾಯಲು ಸಾಧ್ಯ ಎಂದರು.

300x250 AD

ಈ ವೇಳೆ ಉಪಾಧ್ಯಕ್ಷರಾದ ಕಿರಣ್ ನಾಯ್ಕ್, ಜಯದೇವ ಮತ್ತೂರು, ಅಶೋಕ್ ಪಡುವಳ್ಳಿ, ಕಾರ್ಯದರ್ಶಿ ವಿ.ವಿ ಭಟ್ ಇತರರ ಪದಾಧಿಕಾರಿಗಳು ಇದ್ದರು.

Share This
300x250 AD
300x250 AD
300x250 AD
Back to top